ಕಾಯಕಯೋಗಿ ನೂಲಿ ಚಂದಯ್ಯನವರ 918ನೇ ಜಯಂತಿ
918th birth anniversary of Kayakayogi Nooli Chandayya
ರಾಯಬಾಗ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶನಿವಾರ ಕಾಯಕಯೋಗಿ ನೂಲಿ ಚಂದಯ್ಯನವರ 918ನೇ ಜಯಂತಿಯನ್ನು ಆಚರಿಸಲಾಯಿತು.
ಗ್ರೇಡ್2 ತಹಶೀಲ್ದಾರ ಪರಮಾನಂದ ಮಂಗಸೂಳಿ, ನಿವೃತ್ತ ಬಿ.ಇ.ಒ ಹಣಮಂತ ಭಜಂತ್ರಿ ಹೇಳೆದರು. ಸಮಾಜದ ಮುಖಂಡರಾದ ಬಸಪ್ಪ ಭಜಂತ್ರಿ, ಸಹದೇವ ಭಜಂತ್ರಿ, ಬಾಲಚಂದ್ರ ಭಜಂತ್ರಿ, ರಾಜು ಭಜಂತ್ರಿ, ಕಾಮಣ್ಣ ಭಜಂತ್ರಿ, ಅನೀಲ ಕೊರವಿ, ಶಿವಪ್ಪ ಭಜಂತ್ರಿ, ಪೊಪಟ ಭಜಂತ್ರಿ, ಗೋವಿಂದ ಭಜಂತ್ರಿ, ಪ್ರಶಾಂತ ಭಜಂತ್ರಿ, ಮಾಯಪ್ಪ ಭಜಂತ್ರಿ, ಪ್ರಶಾಂತ ಭಜಂತ್ರಿ, ಸಿದರಾಯಿ ಭಜಂತ್ರಿ , ವಿನಾಯಕ ಭಾಟೆ ಸೇರಿ ಅನೇಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 