ಕಾಯಕಯೋಗಿ ನೂಲಿ ಚಂದಯ್ಯನವರ 918ನೇ ಜಯಂತಿ
918th birth anniversary of Kayakayogi Nooli Chandayya
ರಾಯಬಾಗ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶನಿವಾರ ಕಾಯಕಯೋಗಿ ನೂಲಿ ಚಂದಯ್ಯನವರ 918ನೇ ಜಯಂತಿಯನ್ನು ಆಚರಿಸಲಾಯಿತು.
ಗ್ರೇಡ್2 ತಹಶೀಲ್ದಾರ ಪರಮಾನಂದ ಮಂಗಸೂಳಿ, ನಿವೃತ್ತ ಬಿ.ಇ.ಒ ಹಣಮಂತ ಭಜಂತ್ರಿ ಹೇಳೆದರು. ಸಮಾಜದ ಮುಖಂಡರಾದ ಬಸಪ್ಪ ಭಜಂತ್ರಿ, ಸಹದೇವ ಭಜಂತ್ರಿ, ಬಾಲಚಂದ್ರ ಭಜಂತ್ರಿ, ರಾಜು ಭಜಂತ್ರಿ, ಕಾಮಣ್ಣ ಭಜಂತ್ರಿ, ಅನೀಲ ಕೊರವಿ, ಶಿವಪ್ಪ ಭಜಂತ್ರಿ, ಪೊಪಟ ಭಜಂತ್ರಿ, ಗೋವಿಂದ ಭಜಂತ್ರಿ, ಪ್ರಶಾಂತ ಭಜಂತ್ರಿ, ಮಾಯಪ್ಪ ಭಜಂತ್ರಿ, ಪ್ರಶಾಂತ ಭಜಂತ್ರಿ, ಸಿದರಾಯಿ ಭಜಂತ್ರಿ , ವಿನಾಯಕ ಭಾಟೆ ಸೇರಿ ಅನೇಕರು ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 