ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಚುನಾವಣೆಯಲ್ಲಿ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ
13 candidates elected unopposed in Urban Co op Credit Society election
ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಚುನಾವಣೆಯಲ್ಲಿ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ
ರಾಣಿಬೆನ್ನೂರ 15: ಇಲ್ಲಿನ ಮಹಿಷಾಸುರ ಮರ್ದಿನಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಎಲ್ಲ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಚಂದ್ರಶೇಖರ್ ಭಜಂತ್ರಿ ಘೋಷಿಸಿದರು.
ನೂತನ ನಿರ್ದೇಶಕರುಗಳಾಗಿ ರಾಜು ಗಿರಿಯಪ್ಪ ಹೊನ್ನಾಳಿ, ಹುಚ್ಚಂಗೆಪ್ಪ ಪರಸಪ್ಪ ನಾಗಾಲಾಪರ, ಪ್ರಕಾಶ ನಿಂಗಪ್ಪ ಭಾವಿಕಟ್ಟಿ, ಗೀರೀಶ ಶಿವಾನಂದಪ್ಪ ಬತ್ತಿಕೊಪ್ಪ, ಸುಮಾ ಗೋಪಾಲ ಕುಂದಾಪುರ, ಸುನೀತಾ ಜಗದೀಶ ಕುಂದಾಪುರ, ಅಶೋಕ ಧರ್ಮಪ್ಪ ಮಡಿವಾಳರ, ದೀಪಕ ದೇವೇಂದ್ರ್ಪ ಕಲಾಲ, ಮಂಜುನಾಥ ಸುಭಾಸ ಬೆಟಗೇರಿ, ಗೀರೀಶ ರಂಗಪ್ಪ ಅಡಕಿ, ಕುರವತ್ತಿ ನಾಗಪ್ಪ ಮಳವಳ್ಳಿ, ಅರುಣ ಶ್ರೀನಿವಾಸ ನಾಯಕ, ಸದಾನಂದ ಗೋವಿಂದಪ್ಪ ಕುಂದಾಪುರ ಆಯ್ಕೆಗೊಂಡರು.
ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಸೊಸೈಟಿಯ ಮಾಜಿ ಅಧ್ಯಕ್ಷೆ ಶಶಿಕಲಾ ಕುಂದಾಪುರ, ಶಿವಾನಂದ ಸಾಲಗೇರಿ, ರಮೇಶ್ ಬ್ಯಾಹಟ್ಟಿ, ರವಿ ಮಾಂಡ್ರೆ, ಇರ್ಫಾನ್ ದಿಡಗೂರ್, ಲಕ್ಷ್ಮಣ ಶಿಗ್ಗಾವಿ , ಅಮೀರ್ ಗುರನ್ನಿ, ರಾಘವೇಂದ್ರ ಎನ್ , ಭೀಮಣ್ಣ ಹಾವನೂರ, ಶಿವಕುಮಾರ್ ಸೋಗಿ, ಬಸವರಾಜ್ ಬಂಗೇರ್ ಹಾಗೂ ಸೊಸೈಟಿಯ ಸಿಬ್ಬಂದಿಗಳು ಇದ್ದರು
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 