ಡಾಽ ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 12ನೇ ವರ್ಷದ ಪುಣ್ಯಸ್ಮರಣೋತ್ಸವ
12th Anniversary of Dr. Mahanta Shivacharya Mahaswamiji
ಡಾಽ ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 12ನೇ ವರ್ಷದ ಪುಣ್ಯಸ್ಮರಣೋತ್ಸವ
ಹಾವೇರಿ, 04: ದಿನಾಂಕ 04-02-2025ರ ಮಂಗಳವಾರದಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಲಿಂಗೈಕ್ಯ ಡಾಽ ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 12ನೇ ವರ್ಷದ ಪುಣ್ಯಸ್ಮರಣೋತ್ಸವವನ್ನು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜಗದ್ಗುರುಗಳವರ ಕರ್ತೃಗದ್ದುಗೆಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಹಾಗೂ ಸಮಾಜ ಬಾಂಧವರಿಂದ ಜಗದ್ಗುರು ಮಹಾಂತ ಶ್ರೀಗಳ ಪಂಚಲೋಹದ ಮೂರ್ತಿ ಮತ್ತು ಶ್ರೀಗಳ ಪಾದುಕೆಯ ಪಲ್ಲಕ್ಕಿ ಉತ್ಸವ ಪಲ್ಲಕ್ಕಿ ಸೇವೆ : ಶ್ರೀ ಪಿ.ವಿ.ರವಿಕುಮಾರ್ ಪೂಜಾರ್ ಮತ್ತು ದೊಡ್ಡಬಾತಿ ಗ್ರಾಮಸ್ಥರಿಂದ ದಾಸೋಹ ಸೇವೆ : ಶ್ರೀ ಕೆ.ಸಿ. ಉಮಾಕಾಂತ್ ನಿ. ಶಿಕ್ಷಕರು, ಮತ್ತು ಮಕ್ಕಳು, ದಾವಣಗೆರೆ ಶ್ರೀಗದ್ದುಗೆ ಅಲಂಕಾರ ಸೇವೆ : ಶ್ರೀ ಜಿ . ಷಣ್ಮುಖಪ್ಪ ಮೇಷ್ಟ್ರು, ಮತ್ತು ಮಕ್ಕಳು, ದಾವಣಗೆರೆ. ಸಮಾಳ ಮತ್ತು ನಂದಿಕೂಲು ಸೇವೆ : ಶ್ರೀ ಎನ್. ಶಿವಾನಂದಪ್ಪ ಮತ್ತು ಮಕ್ಕಳು, ಗೌರಿಹಳ್ಳಿ ಹಾಗೂ ಬೆಂಡಿಗೆರೆ ಗ್ರಾಮದಸಮಾಜ ಬಾಂಧವರಿಂದ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಪೀಠದ ಧರ್ಮದರ್ಶಿಗಳು ಮತ್ತು ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಶ್ರೀ ಪೀಠದ ಸದ್ಭಕ್ತರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 