‘ಬೆಳಗಾವಿ ಒಂದು ಅಧ್ಯಯನ’ ಪುಸ್ತಕ ಲೋಕಾರ್ಪಣೆ ಸಮಾರಂಭ

‘ಬೆಳಗಾವಿ ಒಂದು ಅಧ್ಯಯನ’ ಪುಸ್ತಕ ಲೋಕಾರ್ಪಣೆ ಸಮಾರಂಭ 'Belagavi Ondu Adhyayana' book launch ceremony

ಹುಬ್ಬಳ್ಳಿ 24: ಗುರುವಾರ ದಿನಾಂಕ:27-11-2025 ರಂದು ಸಂಜೆ 4 ಗಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ಹಿರಿಯ ಸಾಹಿತಿ ಬಿ. ಎಸ್‌. ಗವಿಮಠ ಅವರ 54ನೇ ಕೃತಿ “ಬೆಳಗಾವಿ ಒಂದು ಅಧ್ಯಯನ” ಲೋಕಾರ್ಪಣೆಗೊಳ್ಳುತ್ತಿದೆ. ಇದೊಂದು ಅಪರೂಪದ ದಾಖಲೆಗಳ, ಸಂಶೋಧನಾತ್ಮಕ ಲೇಖನಗಳ ಸಂಗ್ರಹವಾಗಿದೆ.