ಪತ್ರಕರ್ತ ರ ಸಂಘಕ್ಕೆ ವಿಶ್ವನಾಥ ಅದ್ಯಕ್ಷ

ಪತ್ರಕರ್ತ ರ ಸಂಘಕ್ಕೆ ವಿಶ್ವನಾಥ ಅದ್ಯಕ್ಷ  Vishwanath is the president of the Journalists' Association


ಲೋಕದರ್ಶನ ವರದಿ  

ಹೂವಿನಹಡಗಲಿ 18: ತಾಲ್ಲೂಕು ಕಾರ್ಯ ನಿರತ ಪತ್ರಕರ್ತ ರ ಸಂಘಕ್ಕೆ ನೂತನವಾಗಿ ವಿಶ್ವನಾಥ ಹಳ್ಳಿಗುಡಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸರ್ವ ಸದಸ್ಯರ ಸಭೆಯಲ್ಲಿ ಅದ್ಯಕ್ಷರಾಗಿ ವಿಶ್ವನಾಥ, ಉಪಾಧ್ಯಕ್ಷ ರಾಗಿ ಮುದೇಗೌಡ್ರ ಅಶೋಕ, ಪ್ರಧಾನ ಕಾರ್ಯದರ್ಶಿ ಯಾಗಿ ಪಿ.ವೀರಣ್ಣ, ಖಜಾಂಚಿಯಾಗಿ ಕೆ.ಸೋಮಶೇಖರ್, ಸಹ ಕಾರ್ಯದರ್ಶಿ ಹೆಚ್‌.ಚಂದ್ರ​‍್ಪ, ಸದಸ್ಯರಾಗಿ ಎಂ.ಪಿ.ಎಂ.ಶಿವಪ್ರಕಾಶ್, ಎಂ.ನಿಂಗಪ್ಪ, ಎಸ್‌.ಅಶ್ವಥ್ ನಾರಾಯಣ, ಎಸ್‌.ನಿಂಗರಾಜ, ಕೆ.ಅಯ್ಯನಗೌಡ, ಕೆ.ಚಂದ್ರ​‍್ಪ, ಎಸ್‌.ಎಂ.ಬಸವರಾಜ್, ಮಧುಸೂದನ್,  ಎಲ್‌.ಅಕ್ಬರ್ ಆಯ್ಕೆ ಯಾದರು.