ಉದಗಟ್ಟಿ ಅವರ ಉದಯ ಪಯಣ ಕವನ ಸಂಕಲನ ಲೋಕಾರ್ಪಣೆ
Udagatti's Udaya Payana Kavan Sankalana book release
ರಾಣೇಬೆನ್ನೂರು 22: ಇಲ್ಲಿನ ಯುವಕವಯಿತ್ರಿ, ಶಿಕ್ಷಕಿ ದ್ರಾಕ್ಷಾಯಣಿ ರಾಜಶೇಖರ್ಪ ಉದಗಟ್ಟಿ, ಅವರರಚಿತ “ಉದಯ ಪಯಣ” ಕವನ ಸಂಕನದ ಲೋಕಾರೆ್ಣ ಮತ್ತು ಕವಿ ಗೋಷ್ಠಿ ಅಗಸ್ಟ್ 24 2025 ರಂದುರವಿವಾರ ಮುಂಜಾನೆ 10:ಗಂಟೆಗೆ ವಾಗಿಶ ನಗರದ ಕ.ಸಾ.ಪ. ಭವನದಲ್ಲಿ ನಡೆಯಲಿದೆ ಎಂದು ಮಧು ಮದನ್ ಪ್ರಕಾಶನ ಸಂಸ್ಥೆಯುತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು, ವಿದ್ಯಾನಿಧಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದೆ. ಹಾವೇರಿಯ ಸಾಹಿತಿ, ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.ರೇನಬೋ ಸಂಸ್ಥಾಪಕ ಡಾ.ಸುರೇಶ ಸಿ. ಟಿ. ಅವರು ಕವನ ಸಂಕಲನ ಲೋಕಾರೆ್ಣ ಗೊಳಿಸುವರು. ಶಿಗ್ಗಾವಿಯ ಕವಯತ್ರಿ ಶಕುಂತಲಾ ಎಫ್.ಕೆ. ಕೃತಿ ಪರಿಚಯಿಸುವರು. ಮುಖ್ಯ ಅತಿಥಿಗಳಾಗಿ ತಿಳುವಳ್ಳಿ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯ ಯೋಗೇಂದ್ರಾ ಚಾರ್ಯ, ವರ್ತಕ ನಿಂಗರಾಜ ಗೌಳಿ, ಸಾಹಿತಿ, ಡಾ.ಎಚ್.ಕೆ. ಮುಕ್ಕಣ್ಣನವರ, ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಲೇಖಕಿ ದ್ರಾಕ್ಷಾಯಿಣಿಉದಗಟ್ಟಿ ಮುಂತಾದವರು ಪಾಲ್ಗೊಳ್ಳುವರು. ಕವಿಗೋಷ್ಠಿಯಲ್ಲಿ ನಾಡಿನ ಪ್ರಖ್ಯಾತ ಕವಿಪುಂಗವರಾದಗುರುರಾಜ ಶಿರಹಟ್ಟಿ, ವೆಂಕಟೇಶ ಈಡಿಗರ, ನಾಮದೇವ ಕಾಗದಗಾರ, ಗೀರೀಶ ಸಿದ್ದಾಳಿ, ಕವಿತಾ ಸಾರಂಗಮಠ ರೇಖಾ ರಾಮಾಳದ, ವೀಣಾ ಕೊಂಗಿ, ಸರೋಜಾ ಹುಲಿ ಹಳ್ಳಿ ಜ್ಯೋತಿ ಶಿಗ್ಲಿ, ಲಕ್ಷ್ಮಿ ಅಡಿಕಿ ಉಲ್ಲಾಸ ಬೇವಿನ ಗಿಡಮಠ, ಶ್ರೀನಿಧಿ ಸಿದ್ದಾಳಿ, ಮಹೇಶ ಬೆಳವಿಗಿಮಠ, ಪೃಥ್ವಿ ಕಕೋಪರ್ಡ, ಮತ್ತಿತರರು ಭಾಗವಹಿಸುವರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 