ಶಿಕ್ಷಕ ಮಹಾದೇವ ಕಂಬಾರ ಸೇವಾ ನಿವೃತ್ತಿ ಸಮಾರಂಭ
Teacher Mahadev Kambara's retirement ceremony
ಲೋಕದರ್ಶನ ವರದಿ
ರಾಯಬಾಗ 30: ಸಾಮಾಜಿಕ ಕಾರ್ಯ ಮಾಡುವುದರ ಮೂಲಕ ನಿವೃತ್ತ ಜೀವನವನ್ನು ಕಳೆದು, ಮನುಷ್ಯ ಜನ್ಮ ಸಾರ್ಥಕಗೊಳಿಸಿಕೊಳ್ಳಬೇಕೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ರಾಯಬಾಗ ಕೇಂದ್ರ ಮುಖ್ಯಸ್ಥೆ ಬಿ.ಕೆ.ಪುಷ್ಪ ಅಕ್ಕನವರು ಹೇಳಿದರು.
ಶನಿವಾರ ಪಟ್ಟಣದ ಕರ್ನಾಟಕ ಪಬ್ಲಿಕ (ಸರ್ಕಾರಿ) ಶಾಲೆಯ ಸಹ ಶಿಕ್ಷಕ ಮಹಾದೇವ ಕಂಬಾರ ಅವರ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನದಿ ಇಂಗಳಗಾಂವ ಮುರುಘೇಂದ್ರ ಶಿವಯೋಗಿಗಳು ಮಠದ ಸಿದ್ಧಲಿಂಗ ಸ್ವಾಮಿಜೀಯವರು ಸಾನಿಧ್ಯ ವಹಿಸಿದ್ದರು. ಹಿರಿಯ ಮುಖಂಡ ಡಿ.ಎಸ್.ನಾಯಿಕ, ಉಪಪ್ರಾಚಾರ್ಯ ಬಿ.ಎಮ್.ಮಾಳಿ, ಎಚ್.ಎ.ಭಜಂತ್ರಿ, ಬಸವರಾಜ ಕಾಂಬಳೆ, ಬಿ.ಎಲ್.ಘಂಟಿ, ವ್ಹಿ.ಬಿ.ಅರಗೆ, ಕರೆಪ್ಪ ನಾಯಿಕ, ಡಿ.ಎಸ್.ಡಿಗ್ರಜ, ಕುಮಾರ ಅವಳೆ, ಜಿನೇಂದ್ರ ನಿಲಜಗಿ, ಗಣರಾಜ ನಾಯಿಕ, ವಿಶ್ವನಾಥ ಹಾರೂಗೇರಿ ಹಾಗೂ ಶಿಕ್ಷಕರು ಇದ್ದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 