ವ್ಯೆದ್ಯಾಕೀಯ ವಿಭಾಗದಲ್ಲಿ ಸೂಷ್ಮಗೆ ಚಿನ್ನದ ಪದಕ
Sushma wins gold medal in science category
ಲೋಕದರ್ಶನ ವರದಿ
ಹೂವಿನಹಡಗಲಿ 12: ತಾಲೂಕಿನ ಹೊಳಗುಂದಿ ಗ್ರಾಮದ ಸೂಷ್ಮ ಹಾವನೂರು ಈಚೆಗೆ ಆಂದ್ರ್ರದೇಶದ ಡಾ.ಎನ್.ಟಿ.ಆರ್.ಆರೋಗ್ಯ ವಿಶ್ವವಿದ್ಯಾಲಯ ವಿಜಯವಾಡದಲ್ಲಿ ನಡೆದ ಬಿ.ಹೆಚ್.ಎಂ.ಎಸ್. ಪರೀಕ್ಷೆ ಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ.ಗ್ರಾಮೀಣ ಪ್ರತಿಭೆ ಉಪನ್ಯಾಸಕ ಹಾವನೂರು ಚಂದ್ರ್ಪ ಮತ್ತು ಶಿಕ್ಷಕಿ ಕಿನ್ನರಿ ದೇವಿ ಅವರ ಪುತ್ರಿ ಸೂಷ್ಮ ಅವರು ನಿರಂತರ ಓದುವ ಅಭ್ಯಾಸದಿಂದ ವ್ಯೆದ್ಯಾಕೀಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ .ಎಂಡೋ ಮೆಂಟ್ ಫಂಡ್ ಸಂಸ್ಥೆಯಿಂದ ರಾಜ್ಯ ಪಾಲರು ಮತ್ತು ವ್ಯೆಸ್ ಚಾನ್ಸೆಲರ್ ಅವರು ಜೂನ್ 2. ರಂದು ವಿಜಯವಾಡದ ವಿವಿಯಲ್ಲಿ ಹಾವನೂರು ಸೂಷ್ಮಗೆ ಬಹುಮಾನವನ್ನು ವಿತರಿಸಿದ್ದಾರೆ. ಪ್ರೌಢಶಾಲೆ ಎಸ್.ಎಸ್.ಎಲ್.ಸಿ.ಯಲ್ಲಿ ನೂರರಷ್ಟು ಪಡೆದರೆ ಪಿಯುಸಿ ಯಲ್ಲಿ ಶೇ. 99ರಷ್ಟು ಫಲಿತಾಂಶ ಪಡೆದಿದ್ದಾರೆ . ಇದೀಗ ಬಿ.ಹೆಚ್.ಎಂ.ಎಸ್. ವ್ಯೆದ್ಯಾಕೀಯ ವಿಭಾಗದಲ್ಲಿ ಎರಡು ಬಹುಮಾನವನ್ನು ಪಡೆದು ಕೀರ್ತಿ ತಂದಿದ್ದಾರೆ . ಅದೇ ರೀತಿ ಮಗ ಡಾ.ಅರುಣ್ ಹಾವನೂರು ಅವರು ಎಂ.ಬಿ.ಬಿ.ಎಸ್.ಎಂ.ಡಿ ಪಾಂಡಿಚೇರಿ ಯಲ್ಲಿ ಮಕ್ಕಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ ಇವರು ಸಹ ಅದ್ಬುತ ಸಾಧನೆ ಮಾಡಿದ್ದಾರೆ.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 