ಜಿಲ್ಲಾ ಗೌರವ ಅಧ್ಯಕ್ಷರಾಗಿ ಶ್ರೀಮಂತ್ ಪವಾರ್ ಆಯ್ಕೆ

ಜಿಲ್ಲಾ ಗೌರವ ಅಧ್ಯಕ್ಷರಾಗಿ ಶ್ರೀಮಂತ್ ಪವಾರ್ ಆಯ್ಕೆ Shrimant Pawar elected as District Honorary President

ಲೋಕದರ್ಶನ ವರದಿ 

 ಕಲಬುರಗಿ  30: ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ನೂತನವಾಗಿ ಜಿಲ್ಲಾ ಗೌರವ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮಂತ್ ಪವಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ಸಂಘಟನೆಯು ಸಮಾಜದ ಏಳಿಗೆಗಾಗಿ ಮತ್ತಷ್ಟು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ರಾಜ್ಯ ಅಧ್ಯಕ್ಷರಾದ ವಿಜಯ್ ಜಾಧವ್ ಅವರು ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ವಕೀಲರಾದ ಖೇಮಸಿಂಗ್ ರಾಠೋಡ ಹಾಗೂ ನಿವೃತ್ತ ನ್ಯಾಯಾಧೀಶ ಮತ್ತು ಜೊಡೊ ಬಂಜಾರಾ ರಾಷ್ಟ್ರ ಅಧ್ಯಕ್ಷರಾದ ಡಾ. ಸುಭಾಶ ಚಂದ್ರ ರಾಠೋಡ್ ಉಪಸ್ಥಿತರಿದ್ದರು.