ಶಿವಕುಮಾರ ಉದಾಸಿ ಗೆಲವು: ಸಂಭ್ರಮಿಸಿದ ವಕೀಲರು
ರಾಣೇಬೆನ್ನೂರು23: ಇಲ್ಲಿನ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಕಾರ್ಯ ನಿರ್ವಹಿಸುವ ನೂರಾರು ವಕೀಲರು ಗುರುವಾರ ಮಧ್ಯಾಹ್ನ ಲೋಕಸಭೆ ಚುನಾವಣೆ ಹಾವೇರಿ ವಿಧಾನಸಭಾ ಕ್ಷೇತ್ರದ ಶಿವಕುಮಾರ ಉದಾಸಿ ಅವರ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಬಸ್ಟ್ಯಾಂಡ್ ಬಳಿ ಭಾರಿ ಪಟಾಕಿ ಸಿಡಿಸಿ, ಸಾರ್ವಜನಿಕವಾಗಿ ಸಿಹಿ ಹಂಚಿ ಸಂಭ್ರಮಿಸಿದರು.
ಕುಮಾರ ಎಳೆಹೊಳೆ, ಸುರೇಶ ಬೆಣ್ಣಿ, ಸುರೇಶ ದ್ಯಾವಕ್ಕಳವರ, ಟಿ.ಬಿ.ಚನ್ನಗೌಡ್ರ, ಪ್ರಕಾಶ ಸಾಸಲವಾಡ, ಶಶಿಧರ ಕುಬಸದ, ವೀರೇಶ್ ಹಳ್ಳಳ್ಳಿ, ಸಿದ್ಧು ಸಣ್ಣಗೌಡ್ರ, ರಂಗನಾಥ ದೊಡ್ಡದ್ಯಾವಣ್ಣನವರ, ಎಸ್.ವಿ.ಮರಿಗೌಡ್ರ, ಪ್ರಭು ಗೌರಕ್ಕಳವರ, ಟಿ.ಜೆ.ಮಠದ, ಪ್ರಕಾಶ ಎಚ್.ಆರ್., ಸೂರ್ಯಕಾಂತ, ಸೇರಿದಂತೆ ನೂರಾರು ವಕೀಲರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 