ಶಿವಕುಮಾರ ಉದಾಸಿ ಗೆಲವು: ಸಂಭ್ರಮಿಸಿದ ವಕೀಲರು
ರಾಣೇಬೆನ್ನೂರು23: ಇಲ್ಲಿನ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಕಾರ್ಯ ನಿರ್ವಹಿಸುವ ನೂರಾರು ವಕೀಲರು ಗುರುವಾರ ಮಧ್ಯಾಹ್ನ ಲೋಕಸಭೆ ಚುನಾವಣೆ ಹಾವೇರಿ ವಿಧಾನಸಭಾ ಕ್ಷೇತ್ರದ ಶಿವಕುಮಾರ ಉದಾಸಿ ಅವರ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಬಸ್ಟ್ಯಾಂಡ್ ಬಳಿ ಭಾರಿ ಪಟಾಕಿ ಸಿಡಿಸಿ, ಸಾರ್ವಜನಿಕವಾಗಿ ಸಿಹಿ ಹಂಚಿ ಸಂಭ್ರಮಿಸಿದರು.
ಕುಮಾರ ಎಳೆಹೊಳೆ, ಸುರೇಶ ಬೆಣ್ಣಿ, ಸುರೇಶ ದ್ಯಾವಕ್ಕಳವರ, ಟಿ.ಬಿ.ಚನ್ನಗೌಡ್ರ, ಪ್ರಕಾಶ ಸಾಸಲವಾಡ, ಶಶಿಧರ ಕುಬಸದ, ವೀರೇಶ್ ಹಳ್ಳಳ್ಳಿ, ಸಿದ್ಧು ಸಣ್ಣಗೌಡ್ರ, ರಂಗನಾಥ ದೊಡ್ಡದ್ಯಾವಣ್ಣನವರ, ಎಸ್.ವಿ.ಮರಿಗೌಡ್ರ, ಪ್ರಭು ಗೌರಕ್ಕಳವರ, ಟಿ.ಜೆ.ಮಠದ, ಪ್ರಕಾಶ ಎಚ್.ಆರ್., ಸೂರ್ಯಕಾಂತ, ಸೇರಿದಂತೆ ನೂರಾರು ವಕೀಲರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 