ರುದ್ರಮ್ಮ ಎಸ್ ಗಿಡ್ಡಪ್ಪಗೋಳರ ಕೃತಿಗೆ ದತ್ತಿ ಪ್ರಶಸ್ತಿ

ರುದ್ರಮ್ಮ ಎಸ್ ಗಿಡ್ಡಪ್ಪಗೋಳರ ಕೃತಿಗೆ ದತ್ತಿ ಪ್ರಶಸ್ತಿ Rudramma S. Giddappagol's work receives an endowment award

ಕೊಲ್ಹಾರ 26: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಾಗಲಕೋಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮುಧೋಳ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆಪಪಿನ ಸಮೀರವಾಡಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ 24 ರವಿವಾರ ಏರಿ​‍್ಡಸಲಾಗಿತ್ತು.  ಕಾರ‌್ಯಕ್ರಮದಲ್ಲಿ ಡಾ ಶಿವಾನಂದ ಕುಬಸದ ಪರ್ಣಕುಟಿ, ಜೀರಗಾಳ, ಮುಧೋಳದಲ್ಲಿ ಕವಯಿತ್ರಿ ರುದ್ರಮ್ಮ ಎಸ್ ಗಿಡ್ಡಪ್ಪಗೋಳ ರವರ ಕಾವ್ಯ "ನಗುವೇ ಸ್ವರ್ಗ" ಕೃತಿಗೆ ಸಮೀರವಾಡಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು