ಕಾನೂನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ : ಬಾಬು ಡಿ. ಪವಾರ್
Respecting the law is everyone's duty: Babu D. Pawar
ವಿಜಯಪುರ 09: ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಕಾರ್ಯದರ್ಶಿ ಬಾಬು ಡಿ. ಪವಾರ್ ಹೇಳಿದರು. ಅವರು ಹೋರ್ತಿ ಪೋಲಿಸ್ ಠಾಣೆಗೆ ಪಿಎಸ್ ಐ ಆಗಿ ಆಗಮಿಸಿದ ಶ್ರೀಮತಿ ಅನಿತಾ ರಾಥೋಡ್ ಇವರನ್ನು ಸ್ವಾಗತಿಸಿ ಹೃದಯ ಸ್ಪರ್ಶಿ ಸನ್ಮಾನ ಮಾಡಲಾಯಿತು. ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ ಪೊಲೀಸ ಇಲಾಖೆ ಸೇವೆ ಅಮೂಲ್ಯವಾಗಿದೆ. ತಮ್ಮ ಮನೆ ಮಠವನ್ನು ಜನರ ಸೇವೆಗಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸುವ ಕಾಯಕ ದೊಡ್ಡದಾಗಿದೆ.
ಇಂದು ನಮ್ಮ ಸಮಾಜದವರಾದ ಶ್ರೀಮತಿ ಅನಿತಾ ರಾಥೋಡ ಮೇಡಂ ಹೋರ್ತಿ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಂದಿರುವುದು. ನಮ್ಮ ರಾಜನಾಳ ತಾಂಡ ಹಾಗೂ ಹೊರ್ತಿ ಊರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪುರು ಸೋಮಲು ಪವಾರ್, ಭೀಮಸಿಂಗ್ ಪುನ್ನು ನಾಯಿಕ್, ಗಣಪತಿ ಗಂಗು ಪವಾರ್, ರತನಸಿಂಗ್ ಕಸನು ಪವಾರ್, ಹಿರು ಖೇಮು ರಾಠೋಡ, ರಾಮು ಕಸನು ಪವಾರ್, ಪ್ರವೀಣ ಲಕ್ಷ್ಮಣ ಪವಾರ, ಹೀರು ಚಂದು ರಾಠೋಡ, ಕುಮಾರ ಖೇಮು ಪವಾರ್ ಮುಂತಾದವರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 