ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನ
Rashtriya Swayamsevak Sangh's Home Contact Campaign
ಲೋಕದರ್ಶನ ವರದಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನ
ಮಹಾಲಿಂಗಪುರ 11: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆ ಪ್ರಯುಕ್ತ ಕೆಲ ದಿನಗಳ ಹಿಂದೆ ಮಹಾಲಿಂಗಪುರ ನಗರದಲ್ಲಿ ಇಪ್ಪತ್ತು ಗ್ರಾಮ ಸೇರಿದಂತೆ ಹೋಬಳಿ ಪಥಸಂಚಲನ ಅದ್ಧೂರಿಯಾಗಿ ಜರುಗಿತು.
ಅದರ ಮುಂದುವರಿದ ಭಾಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ತೆರಳಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಾ ಸಂಘಕ್ಕೆ ಜೋಡಿಸುವ ಕೆಲಸ ಭರದಿಂದ ಸಾಗಿದೆ, ಸಮೀಪದ ಗ್ರಾಮಗಳಾದ ಸಮೀರವಾಡಿ, ಸೈದಾಪುರ, ಕೆಸರಗೋಪ್ಪ, ಶಿರೋಳ, ಮುಗಳಖೋಡ,ರನ್ನ ಬೆಳಗಲಿ, ನಾಗರಾಳ, ನಂದಗಾವ, ಢವಳೇಶ್ವರ, ಮದಭಾವಿ, ಮಾರಾಪುರ ಮುಂತಾದ ಗ್ರಾಮಗಳಲ್ಲಿ ಅಭಿಯಾನ ಶುರು ಭರದಿಂದ ಸಾಗಿದೆ.
ಅಭಿಯಾನದಲ್ಲಿ ಸಂಘದ ಸ್ವಯಂಸೇವಕರಾದ ಸಾಗರ ಭೋವಿ, ವಿಶ್ವನಾಥ ಪಿರಶೇಟ್ಟಿ, ಪ್ರವೀಣ ಭಾವಿಕಟ್ಟಿ, ಆನಂದ ಶಿರಗುಪ್ಪಿ, ಸಚಿನ್ ಸಗರಿ, ಕಲ್ಲಪ್ಪ ಪಾಟಿಲ, ವಿಠ್ಠಲ ಹೊಸೂರ, ಪ್ರತೀಕ ವಾಲಿ, ರೋಹೀತ್, ಸಂಪತ್, ವಿನಾಯಕ ಇತರರಿದ್ದು ಅಭಿಯಾನ ಮುಂದುವರಿದಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 