ನಕ್ಷತ್ರ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ

ನಕ್ಷತ್ರ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ Nakshatra Women and Children's Hospital inaugurated

ಹುಬ್ಬಳ್ಳಿ 30: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಹೊಸದಾಗಿ ಪ್ರಾರಂಭಗೊಂಡ ನಕ್ಷತ್ರ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಶುಭ ಸಂದರ್ಭದಲ್ಲಿ ಖ್ಯಾತ ನುರಿತ ತಜ್ಞ ವೈದ್ಯರಾದ ಡಾ. ವಿನಯ ದೀಪಾಲಿ ಹಾಗೂ ಡಾ. ವೀರಣ್ಣ ಮುಧೋಳ ಅವರಿಗೆ ಸಸಿ ನೀಡಿ ಅಭಿನಂದಿಸಲಾಯಿತು. ಶುಭ ಕೋರಿದರು.  

ಸೋಹನ ಸುರೇಶ ಹೊರಕೇರಿ, ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ, ಪಾಲಿಕೆ ನಿವೃತ್ ಆರೋಗ್ಯ ಅಧಿಕಾರಿ ಡಾ.ವಿ.ಬಿ.ನಿಟಾಲಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಡಾ. ಕೈವಲ್ಯಾ ದೀಪಾಲಿ, ಡಾ. ರಶ್ಮಿ ದೇಸಾಯಿ, ಡಾ. ಶ್ವೇತಾ ವೇರ್ಣಕರ, ಅಣೆಕಟ್ಟು ಇಂಜಿನಿಯರಿಂಗ್ ತಜ್ಞರಾದ  ಡಾ. ಶರದ್ ಜೋಶಿ, ಹಿರಿಯರಾದ ಎಂ.ವಿ.ಗೊಂಗಡಶೆಟ್ಟಿ, ಕೆ.ಎಸ್‌.ಇನಾಮತಿ, ಎಂ.ಬಿ.ಕಟ್ಟಿ, ಮುಂತಾದವರು ಇದ್ದರು.