ಮಸ್ಕಿ ಶಾಸಕ ತುರ್ವಿಹಾಳ ಆರೋಪಕ್ಕೆ ಖಂಡನೆ: ಕ್ಷಮೆಯಾಚನೆಗೆ ಪಟ್ಟು
Muski MLA Turvihal's allegations condemned: Demands apology,
ಉಳ್ಳಾಗಡ್ಡಿ-ಖಾನಾಪೂರ 16: ಮಸ್ಕಿ ಶಾಸಕ ಬಸನಗೌಡಾ ತುರ್ವಿಹಾಳ ಅವರು ಕರ್ನಾಟಕದ ಅಪರೂಪದ ರಾಜಕಾರಣಿ ಮಾಜಿ ಸಚಿವ ಬಿ, ಶ್ರೀರಾಮುಲು ಅವರು ವಾಲ್ಮಿಕಿ ಸಮಾಜದಲ್ಲಿ ಹುಟ್ಟಿ ಬೆಳೆದಿದ್ದರೂ ಕೂಡಾ ಎಲ್ಲ ಸಮಾಜವನ್ನು ಒಂದೇ ಪರಿವಾರದಂತೆ ಕಂಡಿರುವ ಅವರ ಬಗ್ಗೆ ಮಸ್ಕಿ ಶಾಸಕ ಬಸನಗೌಡಾ ತುರ್ವಿಹಾಳ ಇಲ್ಲಸಲ್ಲದ ಆರೋಪ ಮಾಡಿ ಟೀಕೆ ಮಾಡಿರುವುದು ಶಾಸಕರ ನೈತಿಕ ಅಂದ ಪತನಕ್ಕೆ ಸಾಕ್ಷಿಯಾಗಿದೆ ಪರಿಶಿಷ್ಟ ಪಂಗಡದ ಸಮಾಜದ ಪಂಗಡದ ಮಿಸಲಾತಿಗಾಗಿ ನಿರಂತರ ಹೋರಾಟಮಾಡಿ ನ್ಯಾಯ ಕೋಡಿಸುವ ದಿಸೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವು ರಾಜ್ಯಕ್ಕೆ ತಿಳಿದ ವಿಷಯ ಇಂತಹ ಶ್ರೀರಾಮುಲು ಅವರ ಬಗ್ಗೆ ಶಾಸಕ ತುರ್ವಿಹಾಳ ಮಾತನಾಡಿರುವುದು ಖಂಡನಾರ್ಹ ಎಂದು ಬೆಳಗಾವಿ ಜಿಲ್ಲಾ ಬಿ,ಶ್ರೀರಾಮುಲು ಅಭಿಮಾನಿ ಬಳಗದ ಅಧ್ಯಕ್ಷರಾದ ಬಿ,ಎಸ್,ಸನದಿ ಬುಧವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು,
ಶಾಸಕ ತುರ್ವಿಹಾಳ ಅವರು ತಮ್ಮದೇ ಸಮಾಜದ ಪ್ರಭಾವಿ ನಾಯಕರಾದ ಶ್ರೀರಾಮುಲು ಅವರ ಬಗ್ಗೆ ಮಾತನಾಡಿರುವ ಬಗ್ಗೆ ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ ಅವರು ತಾವು ಆಡಿದ ಹಗುರವಾದ ಮಾತುಗಳ ಬಗ್ಗೆ ಕ್ಷಮೆಯಾಚಿಸದಿದ್ದರೆ ಶಾಸಕ ತುರ್ವಿಹಾಳ ನಿವಾಸದೆದುರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ,
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 