ಮಸ್ಕಿ ಶಾಸಕ ತುರ್ವಿಹಾಳ ಆರೋಪಕ್ಕೆ ಖಂಡನೆ: ಕ್ಷಮೆಯಾಚನೆಗೆ ಪಟ್ಟು
Muski MLA Turvihal's allegations condemned: Demands apology,
ಉಳ್ಳಾಗಡ್ಡಿ-ಖಾನಾಪೂರ 16: ಮಸ್ಕಿ ಶಾಸಕ ಬಸನಗೌಡಾ ತುರ್ವಿಹಾಳ ಅವರು ಕರ್ನಾಟಕದ ಅಪರೂಪದ ರಾಜಕಾರಣಿ ಮಾಜಿ ಸಚಿವ ಬಿ, ಶ್ರೀರಾಮುಲು ಅವರು ವಾಲ್ಮಿಕಿ ಸಮಾಜದಲ್ಲಿ ಹುಟ್ಟಿ ಬೆಳೆದಿದ್ದರೂ ಕೂಡಾ ಎಲ್ಲ ಸಮಾಜವನ್ನು ಒಂದೇ ಪರಿವಾರದಂತೆ ಕಂಡಿರುವ ಅವರ ಬಗ್ಗೆ ಮಸ್ಕಿ ಶಾಸಕ ಬಸನಗೌಡಾ ತುರ್ವಿಹಾಳ ಇಲ್ಲಸಲ್ಲದ ಆರೋಪ ಮಾಡಿ ಟೀಕೆ ಮಾಡಿರುವುದು ಶಾಸಕರ ನೈತಿಕ ಅಂದ ಪತನಕ್ಕೆ ಸಾಕ್ಷಿಯಾಗಿದೆ ಪರಿಶಿಷ್ಟ ಪಂಗಡದ ಸಮಾಜದ ಪಂಗಡದ ಮಿಸಲಾತಿಗಾಗಿ ನಿರಂತರ ಹೋರಾಟಮಾಡಿ ನ್ಯಾಯ ಕೋಡಿಸುವ ದಿಸೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವು ರಾಜ್ಯಕ್ಕೆ ತಿಳಿದ ವಿಷಯ ಇಂತಹ ಶ್ರೀರಾಮುಲು ಅವರ ಬಗ್ಗೆ ಶಾಸಕ ತುರ್ವಿಹಾಳ ಮಾತನಾಡಿರುವುದು ಖಂಡನಾರ್ಹ ಎಂದು ಬೆಳಗಾವಿ ಜಿಲ್ಲಾ ಬಿ,ಶ್ರೀರಾಮುಲು ಅಭಿಮಾನಿ ಬಳಗದ ಅಧ್ಯಕ್ಷರಾದ ಬಿ,ಎಸ್,ಸನದಿ ಬುಧವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು,
ಶಾಸಕ ತುರ್ವಿಹಾಳ ಅವರು ತಮ್ಮದೇ ಸಮಾಜದ ಪ್ರಭಾವಿ ನಾಯಕರಾದ ಶ್ರೀರಾಮುಲು ಅವರ ಬಗ್ಗೆ ಮಾತನಾಡಿರುವ ಬಗ್ಗೆ ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ ಅವರು ತಾವು ಆಡಿದ ಹಗುರವಾದ ಮಾತುಗಳ ಬಗ್ಗೆ ಕ್ಷಮೆಯಾಚಿಸದಿದ್ದರೆ ಶಾಸಕ ತುರ್ವಿಹಾಳ ನಿವಾಸದೆದುರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ,
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 