ಮುನಿಮಹಾರಾಜರ ವರ್ಷಾಯೋಗ ಕಾರ್ಯಕ್ರಮ
Munimaharaja's annual program
ರಾಯಬಾಗ 10 : ತಾಲೂಕಿನ ನಸಲಾಪುರ ಗ್ರಾಮದಲ್ಲಿ ಆಚಾರ್ಯ ಬಾಹುಬಲಿ ಮುನಿ ಮಹರಾಜರ ಪರಮಶಿಷ್ಯರಾದ ಬಾಲಾಚಾರ್ಯ 108 ಡಾ.ಸಿದ್ದಸೇನಾ ಮುನಿಮಹಾರಾಜರ ವರ್ಷಾಯೋಗ ಕಾರ್ಯಕ್ರಮ ಜುಲೈ 11 ರಿಂದ 13 ರ ವರೆಗೆ ನಡೆಯಲಿದೆ.
ಜುಲೈ 11 ರಂದು ಸಂಜೆ 7 ಗಂಟೆಗೆ ಮಹಾರಾಜರ ಗ್ರಾಮ ಪ್ರವೇಶ ನಡಯಲಿದೆ. ಜುಲೈ 13 ರಂದು ಮದ್ಯಾಹ್ನ 1 ಗಂಟೆಗೆ ಕಳಶ ಸ್ಥಾಪನೆ, ಸಂಜೆ 7 ಗಂಟೆಗೆ ಸರ್ವದೋಷ ಪ್ರಾಯಶ್ಚಿತ ವಿಧಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಂತಿನಾಥ ಜೈನ ಮಂದಿರ, ಮಹಾವೀರ ಜೈನಮಂದಿರ, ಜ್ಞಾನೋದಯ ಮಹಿಳಾ ಮಂಡಳ, ಸೇರಿದಂತೆ ಜೈನ್ ಸಮಾಜದ ಶ್ರಾವಕ ಶ್ರಾವಕಿಯರು ಭಾಗವಹಿಸಲಿದ್ದಾರೆ.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 