ಮುನಿಮಹಾರಾಜರ ವರ್ಷಾಯೋಗ ಕಾರ್ಯಕ್ರಮ
Munimaharaja's annual program
ರಾಯಬಾಗ 10 : ತಾಲೂಕಿನ ನಸಲಾಪುರ ಗ್ರಾಮದಲ್ಲಿ ಆಚಾರ್ಯ ಬಾಹುಬಲಿ ಮುನಿ ಮಹರಾಜರ ಪರಮಶಿಷ್ಯರಾದ ಬಾಲಾಚಾರ್ಯ 108 ಡಾ.ಸಿದ್ದಸೇನಾ ಮುನಿಮಹಾರಾಜರ ವರ್ಷಾಯೋಗ ಕಾರ್ಯಕ್ರಮ ಜುಲೈ 11 ರಿಂದ 13 ರ ವರೆಗೆ ನಡೆಯಲಿದೆ.
ಜುಲೈ 11 ರಂದು ಸಂಜೆ 7 ಗಂಟೆಗೆ ಮಹಾರಾಜರ ಗ್ರಾಮ ಪ್ರವೇಶ ನಡಯಲಿದೆ. ಜುಲೈ 13 ರಂದು ಮದ್ಯಾಹ್ನ 1 ಗಂಟೆಗೆ ಕಳಶ ಸ್ಥಾಪನೆ, ಸಂಜೆ 7 ಗಂಟೆಗೆ ಸರ್ವದೋಷ ಪ್ರಾಯಶ್ಚಿತ ವಿಧಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಂತಿನಾಥ ಜೈನ ಮಂದಿರ, ಮಹಾವೀರ ಜೈನಮಂದಿರ, ಜ್ಞಾನೋದಯ ಮಹಿಳಾ ಮಂಡಳ, ಸೇರಿದಂತೆ ಜೈನ್ ಸಮಾಜದ ಶ್ರಾವಕ ಶ್ರಾವಕಿಯರು ಭಾಗವಹಿಸಲಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 