ಮಾಂತೇಶಗೆ ಪಿಎಚ್ ಡಿ ಪದವಿ

ಮಾಂತೇಶಗೆ ಪಿಎಚ್ ಡಿ ಪದವಿ  Mantesh's Ph.D

ಲೋಕದರ್ಶನ ವರದಿ  

ಹೂವಿನಹಡಗಲಿ   25-  ತಾಲೂಕು ಅಂಗೂರು ಗ್ರಾಮವಾಸಿ ಮಾಂತೇಶ ಕೆ. ಮಂಡಿಸಿರುವ " ಶಿಳ್ಳೇಕ್ಯಾತ ಕಮ್ಯುನಿಟಿ ಎ ಸೋಶಿಯಾಲಜಿಕಲ್ ಸ್ಟಡಿ " ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿ ಎಚ್‌. ಡಿ ಪದವಿ ನೀಡಿದೆ. ಕರ್ನಾಟಕ ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಹಾಗೂ ಡಾ. ಬಿ ಆರ್‌. ಅಂಬೇಡ್ಕರ್ ವಿಭಾಗದ ಸಂಯೋಜಕರಾದ ಡಾಕ್ಟರ್ ಸುಭಾಸಚಂದ್ರ ಸಿ. ನಾಟೇಕರ್ ಮಾರ್ಗದರ್ಶಕರಾಗಿದ್ದಾರೆ.