ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ

ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ Mahamane program at Basava Kendra's house

ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ   

ಹುಬ್ಬಳ್ಳಿ   09:      ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ    ರಾಜೀವನಗರದ ಬಸವರಾಜ್ ಬ . ಪಟ್ಟಣಶೆಟ್ಟಿ ಅವರ ಮನೆಯಲ್ಲಿ   ವಚನಗಳ, ಪಠಣ , ಅನುಭಾವದ ಮಾತುಗಳಿಂದ  ನೆರವೇರಿತು. ಸಾಹಿತಿ ಪ್ರೊ ಎಸ್‌.ವಿ. ಪಟ್ಟಣಶೆಟ್ಟಿ, ನಿವೃತ ಡಿ ಡಿ ಪಿ ಐ ಆರಿ​‍್ಸ. ಹಲಗತ್ತಿ, ಕೆ. ಎಸ್‌. ಇನಾಮತಿ, ಬಸವರಾಜ್ ಪಟ್ಟಣಶೆಟ್ಟಿ, ಸೋಹನ್ ಸುರೇಶ ಹೊರಕೇರಿ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,  ಸುರೇಶ ಹುಗ್ಗಿಶೆಟ್ಟರ್, ಶಾಂತಾ ಪಟ್ಟಣಶೆಟ್ಟಿ, ವಿಜಯಲಕ್ಷ್ಮಿ ಗಂಗಲ್, ಮಲ್ಲಿಕಾರ್ಜುನ ಹನುಮಸಾಗರ, ಗಂಗಾಧರ ಅಣ್ಣಿಗೇರಿ, ಕವಿತಾ ಪಾಟೀಲ, ಉಮಾ ಹುಲಿಕಂತಿಮಠ,  ಪ್ರಸಾದ್ ಪಟ್ಟಣಶೆಟ್ಟಿ, ವಿನಯ್, ಮುಂತಾದವರು ಉಪಸ್ಥಿತರಿದ್ದರು.