ಜಗದೀಶ ಮನೋಹರ ಶಿಂಧೆ ವೀರ ಮರಣ

 ಜಗದೀಶ ಮನೋಹರ ಶಿಂಧೆ ವೀರ ಮರಣ Jagdish Manohar Shinde's heroic death

 ಜಗದೀಶ ಮನೋಹರ ಶಿಂಧೆ ವೀರ ಮರಣ

ಕಂಗ್ರಾಳಿ ಕೆ.ಎಚ್‌. ಗ್ರಾಮದ ಕರ್ತವ್ಯ ನಿರತ ಯೋಧ  ಜಗದೀಶ ಮನೋಹರ ಶಿಂಧೆ ಅವರು ಪಂಜಾಬಿನ ಭಟಿಂಡಾ ನಗರದಲ್ಲಿ ನಡೆದ ಅಪಘಾತದಲ್ಲಿ ವೀರ ಮರಣವನ್ನಪ್ಪಿರುವ ಹಿನ್ನೆಲೆಯಲ್ಲಿ ಇಂದು ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅಂತಿಮ ನಮನ ಸಲ್ಲಿಸಿದರು.