ಪೇಂಟರ್ ಕಾರ್ಮಿಕರ ಜತೆಗೆ ನೂತನ ಪದಾಧಿಕಾರಿಗಳ ನೇಮಕ
Formation of a painters' union
ಕಂಪ್ಲಿ 29: ಪಟ್ಟಣದ ವಿರುಪಣ್ಣ ತಾತ ಮಠದ ಆವರಣದಲ್ಲಿ ಕಂಪ್ಲಿ ತಾಲೂಕು ಪೇಂಟರ್ ಕಾರ್ಮಿಕರ ಸಂಘ ರಚಿಸುವ ಜತೆಗೆ ನೂತನ ಪದಾಧಿಕಾರಿಗಳನ್ನು ಭಾನುವಾರ ನೇಮಕ ಮಾಡಲಾಯಿತು.
ಪೇಂಟರ್ ಕಾರ್ಮಿಕರ ಸಂಘದ ಸಂಘಕ್ಕೆ ಎಂ.ಮಾರುತಿ(ಅಧ್ಯಕ್ಷ), ಕೆ.ವಿರೂಪಾಕ್ಷಿ,.ಬಿ.ಮೌನೇಶ (ಗೌರವಾಧ್ಯಕ್ಷ),.ಎಸ್.ಬೆಟ್ಟರಾಜ್,ಬಿ.ಬಸವರಾಜ(ಉಪಾಧ್ಯಕ್ಷ),ಕೆ.ನೀಲಪ್ಪ(ಪ್ರಧಾನ ಕಾರ್ಯದರ್ಶಿ), ಎನ್.ರಮೇಶ, ಗೌರಿಪ್ರಿಯ, ಸುದರ್ಶನ, ಯಲ್ಲಪ್ಪ, ಕೃಷ್ಣ, ಸಿ.ನಾಗರಾಜ(ಜಂಟಿ ಕಾರ್ಯದರ್ಶಿ), ಚಿತ್ರಗಾರ ರವಿ(ಖಜಾಂಚಿ), ಎಸ್.ಬಾಷಾ(ಸಹ ಖಜಾಂಚಿ), ಗಾಳೆಪ್ಪ, ಉಸ್ಮಾನ್, ವಿರುಪಣ್ಣ, ಬಿ.ಎಂ.ಮಂಜು, ಚಿತ್ರಗಾರ ರಾಮು, ಕಾಸಿಂ, ಎ.ಜಗದೀಶ, ಕೆ.ರಾಘವೇಂದ್ರ, ಕೆ.ಮಹೇಶ, ಎಲ್.ಸಿದ್ದಪ್ಪ, ಎಸ್.ಮಂಜು, ಚಿತ್ರಗಾರ ನಾಗರಾಜ, ದುರುಗಪ್ಪ(ಸಂಘಟನಾ ಸಂಚಾಲಕರು) ಇವರು ಸರ್ವಾನುಮತದಿಂದ ಆಯ್ಕೆಗೊಂಡದರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರೆ್ಣಯೊಂದಿಗೆ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪೇಂಟರ್ ಕಾರ್ಮಿಕರು ಪಾಲ್ಗೊಂಡಿದ್ದರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 