ಪೇಂಟರ್ ಕಾರ್ಮಿಕರ ಜತೆಗೆ ನೂತನ ಪದಾಧಿಕಾರಿಗಳ ನೇಮಕ
Formation of a painters' union
ಕಂಪ್ಲಿ 29: ಪಟ್ಟಣದ ವಿರುಪಣ್ಣ ತಾತ ಮಠದ ಆವರಣದಲ್ಲಿ ಕಂಪ್ಲಿ ತಾಲೂಕು ಪೇಂಟರ್ ಕಾರ್ಮಿಕರ ಸಂಘ ರಚಿಸುವ ಜತೆಗೆ ನೂತನ ಪದಾಧಿಕಾರಿಗಳನ್ನು ಭಾನುವಾರ ನೇಮಕ ಮಾಡಲಾಯಿತು.
ಪೇಂಟರ್ ಕಾರ್ಮಿಕರ ಸಂಘದ ಸಂಘಕ್ಕೆ ಎಂ.ಮಾರುತಿ(ಅಧ್ಯಕ್ಷ), ಕೆ.ವಿರೂಪಾಕ್ಷಿ,.ಬಿ.ಮೌನೇಶ (ಗೌರವಾಧ್ಯಕ್ಷ),.ಎಸ್.ಬೆಟ್ಟರಾಜ್,ಬಿ.ಬಸವರಾಜ(ಉಪಾಧ್ಯಕ್ಷ),ಕೆ.ನೀಲಪ್ಪ(ಪ್ರಧಾನ ಕಾರ್ಯದರ್ಶಿ), ಎನ್.ರಮೇಶ, ಗೌರಿಪ್ರಿಯ, ಸುದರ್ಶನ, ಯಲ್ಲಪ್ಪ, ಕೃಷ್ಣ, ಸಿ.ನಾಗರಾಜ(ಜಂಟಿ ಕಾರ್ಯದರ್ಶಿ), ಚಿತ್ರಗಾರ ರವಿ(ಖಜಾಂಚಿ), ಎಸ್.ಬಾಷಾ(ಸಹ ಖಜಾಂಚಿ), ಗಾಳೆಪ್ಪ, ಉಸ್ಮಾನ್, ವಿರುಪಣ್ಣ, ಬಿ.ಎಂ.ಮಂಜು, ಚಿತ್ರಗಾರ ರಾಮು, ಕಾಸಿಂ, ಎ.ಜಗದೀಶ, ಕೆ.ರಾಘವೇಂದ್ರ, ಕೆ.ಮಹೇಶ, ಎಲ್.ಸಿದ್ದಪ್ಪ, ಎಸ್.ಮಂಜು, ಚಿತ್ರಗಾರ ನಾಗರಾಜ, ದುರುಗಪ್ಪ(ಸಂಘಟನಾ ಸಂಚಾಲಕರು) ಇವರು ಸರ್ವಾನುಮತದಿಂದ ಆಯ್ಕೆಗೊಂಡದರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರೆ್ಣಯೊಂದಿಗೆ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪೇಂಟರ್ ಕಾರ್ಮಿಕರು ಪಾಲ್ಗೊಂಡಿದ್ದರ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 