ಪೇಂಟರ್ ಕಾರ್ಮಿಕರ ಜತೆಗೆ ನೂತನ ಪದಾಧಿಕಾರಿಗಳ ನೇಮಕ
Formation of a painters' union
ಕಂಪ್ಲಿ 29: ಪಟ್ಟಣದ ವಿರುಪಣ್ಣ ತಾತ ಮಠದ ಆವರಣದಲ್ಲಿ ಕಂಪ್ಲಿ ತಾಲೂಕು ಪೇಂಟರ್ ಕಾರ್ಮಿಕರ ಸಂಘ ರಚಿಸುವ ಜತೆಗೆ ನೂತನ ಪದಾಧಿಕಾರಿಗಳನ್ನು ಭಾನುವಾರ ನೇಮಕ ಮಾಡಲಾಯಿತು.
ಪೇಂಟರ್ ಕಾರ್ಮಿಕರ ಸಂಘದ ಸಂಘಕ್ಕೆ ಎಂ.ಮಾರುತಿ(ಅಧ್ಯಕ್ಷ), ಕೆ.ವಿರೂಪಾಕ್ಷಿ,.ಬಿ.ಮೌನೇಶ (ಗೌರವಾಧ್ಯಕ್ಷ),.ಎಸ್.ಬೆಟ್ಟರಾಜ್,ಬಿ.ಬಸವರಾಜ(ಉಪಾಧ್ಯಕ್ಷ),ಕೆ.ನೀಲಪ್ಪ(ಪ್ರಧಾನ ಕಾರ್ಯದರ್ಶಿ), ಎನ್.ರಮೇಶ, ಗೌರಿಪ್ರಿಯ, ಸುದರ್ಶನ, ಯಲ್ಲಪ್ಪ, ಕೃಷ್ಣ, ಸಿ.ನಾಗರಾಜ(ಜಂಟಿ ಕಾರ್ಯದರ್ಶಿ), ಚಿತ್ರಗಾರ ರವಿ(ಖಜಾಂಚಿ), ಎಸ್.ಬಾಷಾ(ಸಹ ಖಜಾಂಚಿ), ಗಾಳೆಪ್ಪ, ಉಸ್ಮಾನ್, ವಿರುಪಣ್ಣ, ಬಿ.ಎಂ.ಮಂಜು, ಚಿತ್ರಗಾರ ರಾಮು, ಕಾಸಿಂ, ಎ.ಜಗದೀಶ, ಕೆ.ರಾಘವೇಂದ್ರ, ಕೆ.ಮಹೇಶ, ಎಲ್.ಸಿದ್ದಪ್ಪ, ಎಸ್.ಮಂಜು, ಚಿತ್ರಗಾರ ನಾಗರಾಜ, ದುರುಗಪ್ಪ(ಸಂಘಟನಾ ಸಂಚಾಲಕರು) ಇವರು ಸರ್ವಾನುಮತದಿಂದ ಆಯ್ಕೆಗೊಂಡದರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರೆ್ಣಯೊಂದಿಗೆ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪೇಂಟರ್ ಕಾರ್ಮಿಕರು ಪಾಲ್ಗೊಂಡಿದ್ದರ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 