ಕೃಷಿ ಕ್ಷೇತ್ರದ ಕಾರ​‍್ೊರೇಟಿಕರಣಕ್ಕೆ ಒತ್ತು : ರೈತ ಸಂಘ ಟೀಕೆ

ಕೃಷಿ ಕ್ಷೇತ್ರದ ಕಾರ​‍್ೊರೇಟಿಕರಣಕ್ಕೆ ಒತ್ತು : ರೈತ ಸಂಘ ಟೀಕೆ  Farmers' union criticizes emphasis on corporatization of agriculture sector

ಕಾರವಾರ 01 : ಮೆಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಬರ ಹೆಸರಲ್ಲಿ ಮಹಾ ಮೋಸ ಮಾಡಲಾಗಿದೆ ಎಂದು ರ್ನಾಟಕ ಪ್ರಾಂತ ರೈತ ಸಂಘದ ಕಾರವಾರ ಘಟಕದ ಅಧ್ಯಕ್ಷ ಶಾಂತಾರಾಂ ನಾಯ್ಕ ಟೀಕಿಸಿದ್ದಾರೆ.  ಇಡೀ ಕೃಷಿ ಕ್ಷೇತ್ರವನ್ನು ಕಾರ​‍್ೊರೇಟ್ ಸಂಸ್ಥೆಗಳಿಗೆ ಅರ​‍್ಿಸಲಾಗಿದೆ. ರೈತರು ಕೃಷಿ ಬಿಟ್ಟು, ಕಂಪನಿ ಅಡಿಯಲ್ಲಿ ಕೃಷಿ ಮಾಡಲು ಹೊರಡಿಸಿದ್ದಾರೆ ಈ ಬಜೆಟ್ ನಲ್ಲಿ . ಕಿಶಾನ ನಿಧಿ ಹೆಚ್ಚಿಸಿಲ್ಲ, ಗ್ರಾಮೀಣ ಯುವಜನರಿಗೆ ಉದ್ಯೋಗ ಕೊಡುವ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ . ಈ ಕೇಂದ್ರ ಬಜೆಟ್ ನಿಂದ ಇರುವ ಅವಕಾಶಗಳು ಕುಸಿತ ಆಗಲಿದೆ. ಎಂದು  ಶಾಂತಾರಾಮ ಹೇಳಿದ್ದಾರೆ....