ಮಳೆಗಾಗಿ ಶೇಡಬಾಳದಲ್ಲಿ ಕತ್ತೆಗಳ ಮದುವೆ
Donkeys' wedding in Shedbal for rain
ಕಾಗವಾಡ 29: ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದು, ಅನ್ನದಾತ ರೈತರು ಕಂಗಾಲಾಗಿದ್ದಾರೆ. ಕೂಡಲೇ ಮಳೆ ಪ್ರಾರಂಭವಾಗಿ ಬೆಳೆಗಳು ಚೆನ್ನಾಗಿ ಬೆಳೆಯಲಿ ಎಂದು ಶೇಡಬಾಳ ಪಟ್ಟಣದ ರೈತರು ಸೇರಿ ಸೋಮವಾರ ದಿ. 29 ರಂದು ಕತ್ತೆಗಳ ಮದುವೆ ಮಾಡಿ, ಮಳೆರಾಯನಿಗೆ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ಶೇಡಬಾಳ ಪಟ್ಟಣದ ರೈತರಾದ ವಿನೋದ್ ಪಾಟೀಲ್, ವರ್ಧಮಾನ್ ಪಾಟೀಲ್, ಸುನೀಲ್ ಪಾಟೀಲ್, ಅಶ್ವತ್ ಪಾಟೀಲ್, ಸದಾಶಿವ ನಿಕಮ್, ಪ್ರಕಾಶ್ ಇರಾಜ್, ಅಣ್ಣಾಸಾಬ್ ಗಾಯಕವಾಡ, ಶಿವಾಜಿ ನರಸಾಯಿ, ದೀಪಕ್ ಪೂಜಾರಿ, ಅಪ್ಪು ಗುರವ, ಅಜಿತ್ ಜಾಧವ್, ವಿನೋದ ಸವದಿ, ಧನಪಾಲ್ ಶಿರಗಾವೆ, ಅಪ್ಪು ನರವಾಡೆ, ಶ್ರೀಕಾಂತ್ ಪೂಜಾರಿ, ಉಮೇಶ ಶಿಂಧೆ, ಮಹಾದೇವ ಚಿಂಚಲೆ, ಚನ್ನಪ್ಪ ಮಾಳಿ, ಶಂಭು ಕಾವೇರಿ, ಮಾರುತಿ ಶಿಂಧೆ ಸೇರಿದಂತೆ ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 