ಎಚ್ ಪಿ ವಿ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಬೇಡ:ವೈ ಎಂ ಪೂಜಾರಿ
Don't have misconceptions about HPV vaccine: YM Pujari
ಲೋಕದರ್ಶನ ವರದಿ
ಇಂಡಿ 03: ಲಸಿಕೆಗಳು ಮಾನವನ ಜೀವ ರಕ್ಷಣೆ ಗರ್ಭದಿಂದ ಗೋರಿಯತನಕ ಮರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಟ ಮಾಡುವ ಶಕ್ತಿ ಲಸಿಕೆಗಳು ಕೆಲವು ಚುಚ್ಚುಮದ್ದು. ನೀಡಿದರೆ ಇನ್ನೂ ಕೆಲವು ಲಸಿಕೆಗಳು ಹನಿ ನೀಡುವ ಮೂಲಕ ದೇಹದಲ್ಲಿ ಪ್ರತಿಕಾಯಗಳಾಗಿ ಉತ್ಪತ್ತಿಯಾಗಿ ನೈಸರ್ಗಿಕದಲ್ಲಿ ಬದುಕುವ ಮಾನವನಿಗೆ ಸೂಕ್ಷ್ಮಾಣು ಜೀವಿಗಳು ಬ್ಯಾಕ್ಟೀರಿಯಾ ಮತ್ತು ವೈರಸ್ ಹೊರ ರೋಗಾಣುಗಳು. ದೇಹದಲ್ಲಿ ಪ್ರವೇಶಿಸಿದಾಗ ನಮ ಗರಿಯದಂತೆ ಅವುಗಳ ವಿರುದ್ಧ ಹೋರಾಟ ಮಾಡಿ ಅಮಾಯಕವಾಗಿ ಹೋಗುವ ಜೀವಗಳು ಉಳಿಸುತ್ತವೆ.ಆದ್ದರಿಂದ ಎಚ್ ಪಿ ವಿ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಬೇಡ ಎಂದು ವೈ. ಎಂ. ಪೂಜಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಹೇಳಿದರು.
ಕೋವಿಡ್ 19ಸೇರಿದಂತೆ ಹೊಸದಾಗಿ ಲಸಿಕೆಗಳು ಬಂದಾಗ ಸಮಾಜದಲ್ಲಿ ಕಿಡಿಗೇಡಿಗಳು ತಪ್ಪು ಸಂದೇಶ ಮಾಡಿದ ಉದಾಹರಣೆಯು ಇದೆ.ಪೋಲಿಯೋ ಲಸಿಕೆ ನೀಡುತ್ತಿರುವಾಗ ಕೆಲವು ಧರ್ಮದ ಬಂಧುಗಳ ಸಂತತಿಗೆ ಅವನತಿ ಮಾಡಲು ತಂದಿರುವ ಲಸಿಕೆ ಯಾರು ಪಡೆಯಬಾರದು ಯಾರೋಬ್ಬ ಕಿಡಿಗೇಡಿ ಸುಳ್ಳು ಸುದ್ದಿ ಹಡಿಸಿದಾಗ ಅಲ್ಲಿಯ ಸಮಾಜದ ಮುಖಂಡರು ಧಾರ್ಮಿಕ ಮುಖ ಮೂಲಕ ಮನವೊಲಿಸಿ ಲಸಿಕೆಗಳು ನೀಡಿದ್ದು ಉದಾಹರಣೆಯು ಇದೆ.ಊಕಗಿ ಲಸಿಕೆ ಚುಚ್ಚುಮದ್ದು ನೀಡಿರುವ ಸ್ಥಳದಲ್ಲಿ ಬಾವು ನೋವು ಕಾಣಿಸಬಹುದು ಭಯಪಡಬೇಡಿ ಜ್ವರ ಬರಬಹುದು ಪ್ರಾಣಅಪಾಯವಿಲ್ಲ. ಬಾವು ನೋವು ಜ್ವರ ಭಯದಿಂದ ಲಸಿಕೆ ಪಡೆಯದಿದ್ದರೆ ಖಾಯಿಲೆಗೆ ತುತ್ತಾಗಬೇಕಾಗುತ್ತದೆ ಪ್ರಜ್ಞಾವಂತ ನಾಗರಿಕರು ಸಮಾಜದಲ್ಲಿರುವ ತಪ್ಪು ಕಲ್ಪನೆ ಮೂಢನಂಬಿಕೆ ಹೋಗಲಾಡಿಸಿ ವೈಜ್ಞಾನಿಕ ಅರಿವು ಮೂಡಿಸುವುದು ಅನಿವಾರ್ಯವಾಗಿದೆ ಎಂದು ವೈ. ಎಂ. ಪೂಜಾರ ಮನವಿ ಮಾಡಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 