ಸವಾಯಿ ಗಂದರ್ವ ಕಲಾಮಂದಿರದಲ್ಲಿ ಕಲ್ಚರಲ್ ಟ್ರಸ್ಟ ನ 8 ನೇ ವಾರ್ಷಿಕೋತ್ಸವ ವೈಭವ ಕಾರ್ಯಕ್ರಮ

ಸವಾಯಿ ಗಂದರ್ವ ಕಲಾಮಂದಿರದಲ್ಲಿ ಕಲ್ಚರಲ್ ಟ್ರಸ್ಟ ನ 8 ನೇ ವಾರ್ಷಿಕೋತ್ಸವ ವೈಭವ ಕಾರ್ಯಕ್ರಮ Cultural Trust's 8th anniversary grand event at Sawai Gandharva Kalamandira

ಬೆಂಗಳೂರು 04 :  ಸವಾಯಿ ಗಂದರ್ವ ಕಲಾಮಂದಿರದಲ್ಲಿ ಕನ್ನಡ  ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಬೆಂಗಳೂರು ಶ್ರೀ ಸರ್ವೆಜನಾ: ಆಟ್9  ಮತ್ತು ಕಲ್ಚರಲ್ ಟ್ರಸ್ಟ ನ 8 ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ.

ವೈಭವ ಕಾರ್ಯಕ್ರಮದಲ್ಲಿ ಬೈಲಹೊಂಗಲದ ಹಿಂದುಳಿದ ವರ್ಗಗಳ ಇಲಾಖೆಗಳ ನಿವೃತ್ತ ಕಲ್ಯಾಣಾಧಿಕಾರಿ  ಶ್ರೀ ರವೀಂದ್ರ ಬಾನಿಯವರಿಗೆ ಭಾರತ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಸಿದ್ದನಕೊಳ್ಳ ನಿರಂತರ ದಾಸೋಹ ಮಠ ಮತ್ತು ಕಲಾ ಪೋಷಕ ಮಠದ ಧರ್ಮಾಧಿಕಾರಿ ಡಾ.ಶಿವಕುಮಾರ ಮಹಾಸ್ವಾಮಿಗಳು ನೀಡಿ ಗೌರವಿಸಿದರು.

ಕಾರ್ಯಕ್ರಮಲ್ಲಿ ಕರ್ನಾಟಕ ಬಲಂ ಕೆಚ್ಚೆದೆಯ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ವಿಜಯಕುಮಾರ, ಪತ್ರಕರ್ತ ಸಿ.ವೈ.ಮೆಣಸಿನಕಾಯಿ, ಗಂಗಾಧರ ಬೊಂಗಾಳೆ, ಎ.ಎಸ್‌.ತಟವಟಿ,ಮೊದಲಾದವರು ಉಪಸ್ಥಿತರಿದ್ದರು.