ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನಾಚರವಣೆ

ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನಾಚರವಣೆ Constitution Day celebration at the town's Tahsildar's office hall

ಯರಗಟ್ಟಿ  26: ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ತಾಲೂಕಾ ಆಡಳಿತದಿಂದ ಆಚರಿಸಲಾಯಿತು.ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಭಾವಚಿತ್ರ ಪೂಜೆ ಸಲ್ಲಿಸಿ ಸಂವಿಧಾನ ಪೀಠಿಕೆಯನ್ನು ಶಿರಸ್ತೇದಾರ್ ಎಸ್‌. ಬಿ. ಕುಲಕರ್ಣಿ ವಾಚನ ಮಾಡಿಸಿದರು.ಈ ವೇಳೆ ಉಪ ತಹಶೀಲ್ದಾರ ಸಂತೋಷ ಜಾದವ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಗ್ರಾ ಆಡಳಿತ ಅಧಿಕಾರಿಗಳ ಎಲ್‌. ಬಿ. ದಳವಾಯಿ, ದಲಿತ ಮುಖಂಡರಾದ ಭಾಸ್ಕರ್ ಹಿರೇಮೆತ್ರಿ, ಪುಂಡಲೀಕ ತಳವಾರ, ಸಂತೋಷ ಚನ್ನಮೇತ್ರಿ, ಶಾಮ್ ಕಾರೆಪ್ಪನ್ನವರ, ಅರುಣ ನೀಲಪ್ಪನವರ, ಲಕ್ಕಪ್ಪ ಹುಣಶೀಕಟ್ಟಿ, ಸುರೇಶ ತಮ್ಮನ್ನವರ, ಬಾಬು ಚನ್ನಮೇತ್ರಿ, ಚಿಂದಬರ ಕಟ್ಟಿಮನಿ, ಸೋಮು ರೈನಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.