ಮಹಮ್ಮದ ಪೈಗಂಬರ ಜಯಂತಿ ಆಚರಣೆ
ಲೋಕದರ್ಶನ ವರದಿ
ಗದಗ : ಸ್ಥಳೀಯ ಎಸ್.ಎಂ.ಕೃಷ್ಣ ನಗರದಲ್ಲಿ ಭಾನುವಾರ ಮಹಮ್ಮದ ಪೈಗಂಬರ ಅವರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಸಿದ್ದಮ್ಮನಹಳ್ಳಿ, ಅನಿಲ್ ಸಿದ್ದಮ್ಮನಹಳ್ಳಿ, ಕರೀಮಸಾಬ ಕಿಲ್ಲೇದಾರ, ರಾಜೇಸಾಬ ಅಗಸಿಮನಿ, ಕೆಂಪಸಾಬನವರ, ಮಹಬೂಬಸಾಬ ರೋಣ, ಹುಸೇನಸಾಬ ಅಣ್ಣಿಗೇರಿ, ಅಬ್ದುಲ್ಸಾಬ ಬಂಕಾಪೂರ, ಜಾಪರ್ ಕರೇಕಾಯಿ, ರಾಘು ಗುಜ್ಜಲ್, ಅಬ್ಬಾಸ ಮುಲ್ಲಾ, ಗಣೇಶ ಕಲಬುಗರ್ಿ, ಎಸ್.ಆರ್.ಕಡ್ಲಿವಾಡ, ಮಹಬೂಬಸಾಬ ಬಂಕಾಪೂರ, ತೌಹೀದ ರೋಣ, ಅಬ್ದುಲ್ ರಜಾಕ ರೋಣ, ಅಬ್ದುಲ್ರಹೆಮಾನ ಕಿಲ್ಲೆದಾರ, ಸಾದೀಕ್ ಕರೇಕಾಯಿ, ಸಲಿಂ ತಹಶೀಲ್ದಾರ, ರಜಾಕಸಾಬ ಅಣ್ಣಿಗೇರಿ, ಹೈದರ್ ಉಮಚಗಿ, ಮುಸ್ತಾಕ ಗಡಾದ, ಮುಸ್ತಾಕ ಕೆಂಪಸಾಬನವರ, ತೌಪಿಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 