'ಸಾಲದ ರಾಜ್ಯ'ವನ್ನಾಗಿಸಿದ ಕೀರ್ತಿ ಸಿಎಂ ಸಿದ್ದುಗೆ ಸಲ್ಲುತ್ತದೆ
CM Sidhu deserves credit for turning the state into a 'debt state'
ಬೆಂಗಳೂರು: ಕರ್ನಾಟಕವನ್ನು 'ಸಾಲದ ರಾಜ್ಯ'ವನ್ನಾಗಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ."ಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಆದಾಯ ಸಂಗ್ರಹದಲ್ಲಿ "ನ್ನಡೆ, ಬಡ್ಡಿ ಪಾವತಿ ಏರಿಕೆ "ಚಾರವಾಗಿ 'ಪ್ರಜಾವಾಣಿ'ಯಲ್ಲಿ ಪ್ರಕಟವಾಗಿರುವ "ಶೇಷ ವರದಿಯನ್ನು ಉಲ್ಲೇಖಿಸಿ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅ"ವೇಕದ ಆರ್ಥಿಕ ನೀತಿಗಳಿಂದಾಗಿ ಕರ್ನಾಟಕ ಇಂದು ಸಾಲದ ಕೂಪಕ್ಕೆ ನೂಕಲ್ಪಟ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಹೇಳುವಂತೆ 2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 8.14 ಲಕ್ಷ ಕೋಟಿಗೆ ಏರಿಕೆಯಾಗಿದ್ದೇ ಆದಲ್ಲಿ, ಜಿಎಸ್ಡಿಪಿಯ ಶೇ 26.5ರಷ್ಟು ದಾಟುವ ಮೂಲಕ ಆರ್ಥಿಕ ಶಿಸ್ತಿನ ಎಲ್ಲ "ುತಿಗಳನ್ನು ಉಲ್ಲಂಘಿಸಲಿದೆ. ಕೇವಲ ಬಡ್ಡಿ ಪಾವತಿಗಾಗಿಯೇ ರಾಜ್ಯ ಸರ್ಕಾರ 48,000 ಕೋಟಿ ವ್ಯುಸುತ್ತಿರುವುದು ನಮ್ಮ ಆರ್ಥಿಕ ತಜ್ಞ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಬುಡಮೇಲಾಗಿರುವುದನ್ನು ತೋರಿಸುತ್ತಿದೆ. ಇವರ ದುರಾಡಳಿತ ಮತ್ತು ಹಣಕಾಸು ನಿರ್ವಹಣೆಯ ವೈಫಲ್ಯದಿಂದ ರಾಜ್ಯದ ಬೊಕ್ಕಸ ಬರಿದಾಗಿದ್ದು, ಇದನ್ನು ಮುಚ್ಚಿಕೊಳ್ಳಲು ಸಾಧ್ಯ"ರುವ ಎಲ್ಲ ವಸ್ತುಗಳ ಬೆಲೆಯನ್ನೂ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಏರಿಕೆ ಮಾಡಿದೆ' ಎಂದು ಗುಡುಗಿದ್ದಾರೆ.
'ಜನರಿಗೆ ನೀಡಿದ ಗ್ಯಾರಂಟಿಗಳ ಹೆಸರಿನಲ್ಲಿ ಭ"ಷ್ಯದ ಪೀಳಿಗೆಯನ್ನು ಸಾಲಗಾರರನ್ನಾಗಿ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ 'ಆಡಳಿತ ಮಾದರಿ', ಆಡಳಿತ ಹೇಗೆ ನಡೆಸಬಾರದು ಎನ್ನುವುದಕ್ಕೆ ಮಾದರಿಯಂತಾಗಿದೆ. ಬಜೆಟ್ ಅಂದಾಜಿಗಿಂತಲೂ
"ುತಿ "ುರಿ ಬೆಳೆಯುತ್ತಿರುವ "ತ್ತೀಯ ಕೊರತೆಯು ಕರ್ನಾಟಕ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ' ಎಂದೂ ಅವರು ಕಿಡಿಕಾರಿದ್ದಾರೆ.
'ಸುಳ್ಳು ಅಂಕಿ-ಅಂಶಗಳ ಮೂಲಕ ಜನರ ದಾರಿ ತಪ್ಪಿಸುವುದನ್ನು ಇನ್ನಾದರೂ ನಿಲ್ಲಿಸಿ. ನಿಮ್ಮ ಆಡಳಿತದ ವೈಫಲ್ಯಕ್ಕೆ ಕನ್ನಡಿಗರು ಬೆಲೆ ತೆರಬೇಕಾಗಿರುವುದು ದುರದೃಷ್ಟಕರ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಇದರ ಮೇಲೆ ಬೆಲೆ ಏರಿಕೆ ಬರೆ, ಇಷ್ಟು ಸಾಲದು ಎನ್ನುವಂತೆ ಜನರ ಮೇಲೆ ?8.14 ಲಕ್ಷ ಕೋಟಿ ಸಾಲದ ಹೊರೆ!, ಆರ್ಥಿಕವಾಗಿ ಸದೃಢ"ದ್ದ ಕರ್ನಾಟಕವನ್ನು 'ಸಾಲದ ರಾಜ್ಯ'ವನ್ನಾಗಿ ಮಾಡಿದ ಕೀರ್ತಿ ನಿಮಗೇ ಸಲ್ಲುತ್ತದೆ' ಎಂದು ಟೀಕಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 