ಬಸವ ಕೋ.ಆಪ್ ಕ್ರೆಡಿಟ ಸೊಸಾಯಿಟಿಯ 8ನೇ ಶಾಖೆ ಉದ್ಘಾಟನೆ
Basava Co-op Credit Society's 8th branch inaugurated
ರಾಯಬಾಗ, 12 : ರೈತರ ಮತ್ತು ಗ್ರಾಹಕರ ಸಹಕಾರದಿಂದ ಸಹಕಾರ ಸಂಘಗಳು ಆರ್ಥಿಕವಾಗಿ ಬೆಳೆಯಲು ಸಾಧ್ಯ ಎಂದು ಹಿರಿಯ ಮುಖಂಡ ಡಿ.ಎಸ್.ನಾಯಿಕ ಹೇಳಿದರು. ಶುಕ್ರವಾರ ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಜನವಾಡದ ಬಸವ ಕೋ.ಆಪ್ ಕ್ರೆಡಿಟ ಸೊಸಾಯಿಟಿಯ 8ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ಉತ್ತಮ ಸೇವೆ ನೀಡಿದ ಹಿನ್ನೆಲೆಯಲ್ಲಿ ಬಸವ ಸಹಕಾರಿ ಸಂಘಕ್ಕೆ ಹಾವೇರಿಯಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರ ಸಪ್ತಾಹದಲ್ಲಿ ಬೆಳಗಾವಿ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತಗೊಂಡಿರುವ ಅತ್ಯಂತ ಸಂತೋಷ ವಿಷಯ ಎಂದರು.
ಸಂಸ್ಥಾಪಕ ಅಧ್ಯಕ್ಷ ರಾಮಗೌಡ ಪಾಟೀಲ, ಉಪಾಧ್ಯಕ್ಷ ಬಾಬು ಘಾಟಗೆ, ನೂತನ ಶಾಖೆ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಾಸಾಹೇಬ ಹೇರವಾಡೆ, ಉಪಾಧ್ಯಕ್ಷ ಶಿವಚಂದ್ರ ಮಾನೆ, ಸಂಚಾಲಕರಾದ ರಾಜೇಂದ್ರ ಮುರಚಿಟ್ಟಿ, ಬಾಬಾಸೋ ಅವಾಡೆ, ಅಮರ ನಿಗವೆ, ವಿನಾಯಕ ಪವಾರ, ನಾಮದೇವ ಕಾಂಬಳೆ, ಆನಂದ ಚೌಗಲಾ, ಮೌಲಾ ನದಾಫ, ನಾನಾಸಾಹೇಬ ಸೋನಾರ, ಮಲ್ಲಪ್ಪ ಜಗದಾಳೆ, ಮಹಾದೇವ ಶಿಂಗಾಡಿ, ಜಗದೀಶ ಪವಾರ ಹಾಗೂ ರಮೇಶ ವಂಡೆ, ಸಂಜಯ ಜಾಧವ, ರಾಜು ಜಾಧವ, ಬಸು ಅವ್ವನ್ನವರ, ಬಸಗೌಡ ಪಾಟೀಲ, ರಾವಸಾಹೇಬ ಹೇರವಾಡೆ, ಪವಣ ಕೋಣೆ, ವಿನಾಯಕ ಜಗದಾಳೆ, ಕುಮಾರ ಹಿಡಕಲ ಸೇರಿ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 