ಬಸವ ಕೋ.ಆಪ್ ಕ್ರೆಡಿಟ ಸೊಸಾಯಿಟಿಯ 8ನೇ ಶಾಖೆ ಉದ್ಘಾಟನೆ
Basava Co-op Credit Society's 8th branch inaugurated
ರಾಯಬಾಗ, 12 : ರೈತರ ಮತ್ತು ಗ್ರಾಹಕರ ಸಹಕಾರದಿಂದ ಸಹಕಾರ ಸಂಘಗಳು ಆರ್ಥಿಕವಾಗಿ ಬೆಳೆಯಲು ಸಾಧ್ಯ ಎಂದು ಹಿರಿಯ ಮುಖಂಡ ಡಿ.ಎಸ್.ನಾಯಿಕ ಹೇಳಿದರು. ಶುಕ್ರವಾರ ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಜನವಾಡದ ಬಸವ ಕೋ.ಆಪ್ ಕ್ರೆಡಿಟ ಸೊಸಾಯಿಟಿಯ 8ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ಉತ್ತಮ ಸೇವೆ ನೀಡಿದ ಹಿನ್ನೆಲೆಯಲ್ಲಿ ಬಸವ ಸಹಕಾರಿ ಸಂಘಕ್ಕೆ ಹಾವೇರಿಯಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರ ಸಪ್ತಾಹದಲ್ಲಿ ಬೆಳಗಾವಿ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತಗೊಂಡಿರುವ ಅತ್ಯಂತ ಸಂತೋಷ ವಿಷಯ ಎಂದರು.
ಸಂಸ್ಥಾಪಕ ಅಧ್ಯಕ್ಷ ರಾಮಗೌಡ ಪಾಟೀಲ, ಉಪಾಧ್ಯಕ್ಷ ಬಾಬು ಘಾಟಗೆ, ನೂತನ ಶಾಖೆ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಾಸಾಹೇಬ ಹೇರವಾಡೆ, ಉಪಾಧ್ಯಕ್ಷ ಶಿವಚಂದ್ರ ಮಾನೆ, ಸಂಚಾಲಕರಾದ ರಾಜೇಂದ್ರ ಮುರಚಿಟ್ಟಿ, ಬಾಬಾಸೋ ಅವಾಡೆ, ಅಮರ ನಿಗವೆ, ವಿನಾಯಕ ಪವಾರ, ನಾಮದೇವ ಕಾಂಬಳೆ, ಆನಂದ ಚೌಗಲಾ, ಮೌಲಾ ನದಾಫ, ನಾನಾಸಾಹೇಬ ಸೋನಾರ, ಮಲ್ಲಪ್ಪ ಜಗದಾಳೆ, ಮಹಾದೇವ ಶಿಂಗಾಡಿ, ಜಗದೀಶ ಪವಾರ ಹಾಗೂ ರಮೇಶ ವಂಡೆ, ಸಂಜಯ ಜಾಧವ, ರಾಜು ಜಾಧವ, ಬಸು ಅವ್ವನ್ನವರ, ಬಸಗೌಡ ಪಾಟೀಲ, ರಾವಸಾಹೇಬ ಹೇರವಾಡೆ, ಪವಣ ಕೋಣೆ, ವಿನಾಯಕ ಜಗದಾಳೆ, ಕುಮಾರ ಹಿಡಕಲ ಸೇರಿ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 