ಆರೀಫ್ ಮುದಾಲ್ ’ಮುಖ್ಯಮಂತ್ರಿ ಪದಕ’ ಗೌರವಕ್ಕೆ ಆಯ್ಕೆ
Arif Mudal selected for 'Chief Minister Medal'
ಕೊಲ್ಹಾರ 29 : ಪಟ್ಟಣದ ಅಂಜುಮನ್ ಕಮಿಟಿ ಮಾಜಿ ಸದಸ್ಯರಾದ ನಜೀರ ಅಹಮದ ಕಾಜಿ ಅವರ ಅಳಿಯ ಪ್ರಸ್ತುತ ರಾಯಬಾಗ ಪೊಲೀಸ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರೀಫ್ ಮುದಾಲ್ ಅವರು ’ಮುಖ್ಯಮಂತ್ರಿ ಪದಕ’ ಗೌರವಕ್ಕೆ ಭಾಜನರಾಗಿದ್ದಾರೆ. ಸುಮಾರು ಎಂಟು ವರ್ಷಗಳಿಂದ ಪೊಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರೀಫ್ ಮುದಾಲ್ ಅವರಿಗೆ ಮುಖ್ಯಮಂತ್ರಿ ಪದಕ ದೊರೆತಿರುವುದಕ್ಕೆ ಪಟ್ಟಣದ ಖಾನ್ ಕಾಯೇ ಗಪ್ಫಾರಿಯಾದ ಪೀಠಾಧಿಪತಿಗಳಾದ ಡಾ. ಬಕ್ತಿಯಾರಖಾನ್ ಪಠಾಣ, ಪಟ್ಟಣದ ಪ್ರಮುಖರಾದ ಅನ್ಸರ್ ಜಮಖಂಡಿ, ಅಮೀರಖಾನ್ ಮುಲ್ಲಾ, ಅಯ್ಯುಬಖಾನ್ ಪಠಾಣ, ನೂರ ಕಂಕರಪೀರ, ಸರ್ದಾರ್ ಪಟೇಲ್ ಖಾನ್ ಹರ್ಷ ವ್ಯಕ್ತಪಡಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 