ಆರೀಫ್ ಮುದಾಲ್ ’ಮುಖ್ಯಮಂತ್ರಿ ಪದಕ’ ಗೌರವಕ್ಕೆ ಆಯ್ಕೆ
Arif Mudal selected for 'Chief Minister Medal'
ಕೊಲ್ಹಾರ 29 : ಪಟ್ಟಣದ ಅಂಜುಮನ್ ಕಮಿಟಿ ಮಾಜಿ ಸದಸ್ಯರಾದ ನಜೀರ ಅಹಮದ ಕಾಜಿ ಅವರ ಅಳಿಯ ಪ್ರಸ್ತುತ ರಾಯಬಾಗ ಪೊಲೀಸ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರೀಫ್ ಮುದಾಲ್ ಅವರು ’ಮುಖ್ಯಮಂತ್ರಿ ಪದಕ’ ಗೌರವಕ್ಕೆ ಭಾಜನರಾಗಿದ್ದಾರೆ. ಸುಮಾರು ಎಂಟು ವರ್ಷಗಳಿಂದ ಪೊಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರೀಫ್ ಮುದಾಲ್ ಅವರಿಗೆ ಮುಖ್ಯಮಂತ್ರಿ ಪದಕ ದೊರೆತಿರುವುದಕ್ಕೆ ಪಟ್ಟಣದ ಖಾನ್ ಕಾಯೇ ಗಪ್ಫಾರಿಯಾದ ಪೀಠಾಧಿಪತಿಗಳಾದ ಡಾ. ಬಕ್ತಿಯಾರಖಾನ್ ಪಠಾಣ, ಪಟ್ಟಣದ ಪ್ರಮುಖರಾದ ಅನ್ಸರ್ ಜಮಖಂಡಿ, ಅಮೀರಖಾನ್ ಮುಲ್ಲಾ, ಅಯ್ಯುಬಖಾನ್ ಪಠಾಣ, ನೂರ ಕಂಕರಪೀರ, ಸರ್ದಾರ್ ಪಟೇಲ್ ಖಾನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 