ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಛೇರಿ ಛಲೋ

 ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಛೇರಿ ಛಲೋ Under the leadership of CITU, the district collector's office is run by workers

 ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಛೇರಿ ಛಲೋ 

ಕೊಪ್ಪಳ 19: ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು, ಮಾಲಿ ಕಾರ್ಮಿಕರು, ಬಿಸಿಊಟ ನೌಕರರು ತಮ್ಮ ಹಲವಾರು ಬೇಡಿಕೆಗಳಿಗಾಗಿ ತಾಲೂಕ ಕ್ರೀಡಾಂಗಣದಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.  

ಪ್ರತಿಭಟನೆ ನೇತೃತ್ವವನ್ನು ಸಿ ಐ ಟಿ ಯು ಕಾರ್ಯದರ್ಶಿಯಾದ ಕಾಸಿಂ ಸರ್ದಾರ್ ಜಿಲ್ಲಾಧ್ಯಕ್ಷರಾದ ನಿರುಪಾದಿ ಬೆಣಕಲ್ ಲಕ್ಷ್ಮೀದೇವಿ ಸೋನಾರ್ ಮಂಜುನಾಥ್ ಡಿಗ್ಗಿ, ಶಿವನಗೌಡ, ಅನ್ನಪೂರ್ಣ ಅಲಿಮಾ ಗಂಗಮ್ಮ ದುರ್ಗಮ್ಮ ಹನುಮೇಶ ನಿಲೋಗಲ್ ಇಸ್ಮೈಲ್ ಮಂಜಪ್ಪ ಶಿವಾನಂದ ಬಾರಕೇರ ತಾಜುದ್ದೀನ್ ವಾಸಿಂ ಸಿದ್ನೆ ಕೊಪ್ಪ ಕೃಷ್ಣಪ್ಪ ನಾಯಕ್ ರಮೇಶ್ ಹಮಿದಾಬಿ ಶಿವಪುರ