ಸಕ್ಕರೆ ಕಾರಖಾನೆ ಸಿಬ್ಬಂದಿ, ಕರ್ನಾಟಕ ರಾಜ್ಯ ರೈತ ಸಂಘದವರಿಗೆ ಸತ್ಕಾರ
Reception for sugar factory staff, Karnataka State Farmers' Association
ಸಕ್ಕರೆ ಕಾರಖಾನೆ ಸಿಬ್ಬಂದಿ, ಕರ್ನಾಟಕ ರಾಜ್ಯ ರೈತ ಸಂಘದವರಿಗೆ ಸತ್ಕಾರ
ರಾಯಬಾಗ 24: ಮಹಾರಾಷ್ಟ್ರ ರಾಜ್ಯದ ಕಾಗಲದ ಲೋಕನಾಥ ಸಿದ್ದೇಶ್ವರ ಮಾಡಲಿಕ ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ಮುಂಗಡ ಹಣ ರೂ.3410 ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಅಲ್ಲಿನ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳನ್ನು ಪಟ್ಟಣದಲ್ಲಿ ಸತ್ಕರಿಸಿ, ರಾಜ್ಯದ ಸಕ್ಕರೆ ಕಾರ್ಖಾನೆಯವರು ಕೂಡ ಕೂಡಲೇ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಿ, ಕಬ್ಬು ನುರಿಸುವುದನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.ರೈತ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪಾ ಅಂಗಡಿ, ಸಕ್ಕರೆ ಕಾರ್ಖಾನೆ ಚಿಫ್ ಅಗ್ರಿಕಲ್ಚರ ಅಧಿಕಾರಿ ಪ್ರತಾಪರಾವ ಮಾರಬಲ, ಪ್ರವೀಣ ಪಾಟೀಲ, ವಿಜಯ ಪಾಟೀಲ, ಬಾಬುಗೌಡಾ ಪಾಟೀಲ, ಕಾಶಪ್ಪ ಜಂಬಗಿ, ನಿಂಗಪ್ಪಾ ಪಕಾಂಡಿ , ಲಕ್ಕಪ್ಪ ಖನದಾಳೆ, ಕಲ್ಲನ್ನಗೌಡ ಪಾಟೀಲ, ಅಜಿತ ಜಾಧವ, ಸುನೀಲ ಪುಜೇರಿ, ಚಿದಾನಂದ ದೇಸಾಯಿ,, ರಾಮಗೌಡ ಪಾಟೀಲ, ತಮ್ಮಣ್ಣ ಪಾಟೀಲ, ಬಸಪ್ಪ ನಾಗನೂರ, ಭರಮು ಚಿಮ್ಮುಡ, ರಾಜು ಲಠ್ಠೆ ಸೇರಿ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 