ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರದ ರಂಗೋಲಿ ಚಿತ್ರ

ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರದ ರಂಗೋಲಿ ಚಿತ್ರ Rangoli drawing of Srinivasa Ramanujan's portrait


ಬಾಗಲಕೋಟೆ 21: ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ರನ್ನ ಬೆಳಗಲಿ ತಿಂಗಳಿಗೊಂದು ರಂಗೋಲಿ ಚಿತ್ರ ಮಾಲಿಕೆಯಲ್ಲಿ, ಡಿಸೆಂಬರ್ 22ರಂದು ಗಣಿತ ದಿನಾಚರಣೆಯ ಪ್ರಯುಕ್ತ-ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ  ಮಕ್ಕಳು ಬಿಡಿಸಿದರು. ಮುಖ್ಯ ಗುರುಮಾತೆ, ಎಸ್ ಎಸ್ ಉದಪುಡಿ.ಎಂ ಎ ಮುಗಳಖೋಡ. ಎಂ ಬಿ ಮುರಗೋಡ. ರಾಜೇಸಾಬ ತೇರದಾಳ ಎಸ್ ಡಿ ಎಂ ಸಿ ಅಧ್ಯಕ್ಷರು. ಸದಾಶಿವ ಹಿಪ್ಪರಗಿ. ಮೋಜಿನ ಗಣಿತ ತಜ್ಞರು ಸಾ,ಜತ್ತ. ಶ್ರೀಶೈಲ ಕಾಡ ದೇವರ.ಪಿ ಕೆ ಪವಾರ. ವೀಣಾ ಹೊಸೂರ.ಎಲ್ ವಾಯ್ ಶಾಸ್ತ್ರಿ. ಎಲ್ ಕೆ ಮಂಟೂರ. ಕಿರಣ ಪವಾರ.ರವಿ ಹಿರೇಕಲ್ಮಠ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.