ಜನರ ಅರೋಗ್ಯ ರಕ್ಷಣೆ ವೈದ್ಯರ ಅದ್ಯ ಕರ್ತವ್ಯ : ಡಾ. ಪ್ರಕಾಶ ಹಳ್ಯಾಳ

ಜನರ ಅರೋಗ್ಯ ರಕ್ಷಣೆ ವೈದ್ಯರ ಅದ್ಯ ಕರ್ತವ್ಯ : ಡಾ. ಪ್ರಕಾಶ ಹಳ್ಯಾಳ Protecting people's health is the primary duty of doctors: Dr. Prakash Halyal

ನೇಸರಗಿ 03 : ಸಾರ್ವಜನಿಕರ ಅರೋಗ್ಯ ರಕ್ಷಣೆಗೆ  ಹಗಲು ಇರುಳು ಎನ್ನದೆ ಅವರ ಅರೋಗ್ಯ ರಕ್ಷಣೆ ಮಾಡುವದು ವೈದ್ಯರಾದ ನಮ್ಮೆಲ್ಲರ ಅದ್ಯಕರ್ತವ್ಯ ಆಗಿದೆ ಎಂದು ಡಾ. ಪ್ರಕಾಶ ಹಳ್ಯಾಳ (ವಣ್ಣೂರ ಡಾಕ್ಟರ) ಹೇಳಿದರು.  ಅವರು  ಗ್ರಾಮದ ವೇದ್ದಾಂತ ಕ್ಲಿನಿಕ್ ನಲ್ಲಿ ಸನ್ ಶೈನ್ ಶಾಲಾ ಮಕ್ಕಳ ಸಮ್ಮುಖದಲ್ಲಿ ವೈದ್ಯರ ದಿನ ಆಚರಣೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ನಾಗರಾಜ ತುಬಾಕಿ, ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ವೇದ್ದಾಂತ  ಆಸ್ಪತ್ರೆಯ  ಸಿಬ್ಬಂದಿ ಉಪಸ್ಥಿತರಿದ್ದರು.