ಪಿಆರ್ಪಿ ಚಿಕಿತ್ಸಾ ವಿಧಾನ ಅತ್ಯಂತ ಪ್ರಯೋಜನಕಾರಿ: ವಿಶ್ವ ಸಮ್ಮೇಳನದಲ್ಲಿ ಡಾ. ಎಸ್.ಎ. ತಿಪ್ಪಣ್ಣವರ ಮಾಹಿತಿ..!
PRP treatment method is extremely beneficial: Dr. S.A. Thippanna's information at the World Confere
ಕಾಗವಾಡ 19: ಪಿಆರ್ಇ ಇದು ನೋವು ನಿವಾರಣೆಗೆ ಅತ್ಯಾಧುನಿಕ ಯಂತ್ರದ ಸಹಾಯದಿಂದ ಶಸ್ತ್ರಚಿಕಿತ್ಸೆ ಇಲ್ಲದೇ ನಡೆಸುವ ಚಿಕಿತ್ಸಾ ವಿಧಾನವಾಗಿದೆ. ಇದಕ್ಕೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಮತ್ತು ಇದು ಅತ್ಯಂತ ಕೈಗುಟಕುವ ಬೆಲೆಯಲ್ಲಿ ಲಭ್ಯವಿದೆ ಎಂದು ಸಾಂಗಲಿಯ ನೋವು ನಿವಾರಕ ತಜ್ಞ ಡಾ. ಎಸ್.ಎ. ತಿಪ್ಪಣ್ಣವರ ಮಾಹಿತಿ ನೀಡಿದ್ದಾರೆ.
ಅವರು ಇತ್ತಿಚಿಗೆ ಇಂಡಿಯನ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಪೇನ್ ನ ಹೈದರಾಬಾದ್ ಶಾಖೆಯಲ್ಲಿ ಆಯೋಜಿಸಿದ್ದ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು. ಈ ಸಮ್ಮೇಳನದಲ್ಲಿ 600 ಕ್ಕೂ ಹೆಚ್ಚು ತಜ್ಞರು ಭಾಗವಹಿಸಿದ್ದರು.
ಈ ಸಮ್ಮೇಳನದಲ್ಲಿ ಮಸ್ಕ್ಯುಲೋಸ್ಕೆಲಿಥಲ್ ಕಾಯಿಲೆಗಳು ಮತ್ತು ಟೆಂಡಿನೋಪಥಿ ಚಿಕಿತ್ಸೆ ಮತ್ತು ಸ್ನಾಯುರಜ್ಜು ಮತ್ತು ಕ್ರೀಡಾ ಗಾಯಗಳಿಗೆ ಪಿಆರ್ಪಿ ಚಿಕಿತ್ಸೆಯು ಹೇಗೆ ಪರಿಣಾಮಕಾರಿಯಾಗಿದೆ ಎಂಬುದರ ಕುರಿತು ಡಾ. ತಿಪ್ಪಣ್ಣವರ ಮಾರ್ಗದರ್ಶನ ಮಾಡಿದರು.
ಪಿಆರ್ಪಿ ಚಿಕಿತ್ಸೆಯು ಡಾ. ಎಸ್.ಎ. ತಿಪ್ಪಣ್ಣವರ ಅವರ ನೋವು ನಿವಾರಣಾ ಕೇಂದ್ರ, ಅಕ್ಸಾನ್ ಪೇನ್ ಸೆಂಟರ್ ಇಂಡಿಯಾ, ಹೋಟೆಲ್ ವುಡ್ಹೌಸ್ ಎದುರು, ಗುಲ್ಮೋರ್ ಕಾಲೋನಿ, ಗಲಿಯಲ್ಲಿ ಲಭ್ಯವಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 