ನೂಲಿ ಚಂದಯ್ಯನವರ ಜಯಂತಿ ಆಚರಣೆ
Nooli Chandayya's birth anniversary celebration
ನೂಲಿ ಚಂದಯ್ಯನವರ ಜಯಂತಿ ಆಚರಣೆ
ಗುರ್ಲಾಪೂರ 10: ರುದ್ರಯ್ಯಾ ಸ್ವಾಮಿಜಿಯವರ ಸಾನಿಧ್ಯದಲ್ಲಿ ಗ್ರಾಮದ ಭಜಂತ್ರಿಯವರ ಮನೆಯ ರಸ್ತೆಯಲ್ಲಿರುವ ನೂಲಿ ಚಂದಯ್ಯನವರ ಭಾಚಿತ್ರಕ್ಕೆ ವಿಷೇಶವಾಗಿ ಪೋಜೆ ಸಲ್ಲಿಸಿ 918ನೇ ಜಯಂತಿ ಆಚರಿಸಲಾಯಿತು. ಗ್ರಾಮದ ಯುವ ಧುರೀಣ ಅಶೋಕ ಗಾಣಿಗೇರ, ಲಕ್ಷ್ಮಣ ನೇಮಗೌಡರ, ಶಿವಾನಂದ ಭಜಂತ್ರಿ, ಸಂಜು ಭಜಂತ್ರಿ, ಬಾಬು ಭಜಂತ್ರಿ, ಮಹಾನಿಂಗ ಗಾಡಿವ್ಡರ, ಶಂಕರ ಭಜಂತ್ರಿ, ಬಸು ಭಜಂತ್ರಿ, ಪ್ರಕಾಶ ಗಾಡಿವಡ್ಡರ, ಮಾರುತಿ ಗಾಡಿವ್ಡರ, ಬಸವರಾಜ ಮಾದರ, ಮಹಾದೇವ ಭಜಂತ್ರಿ ಹಾಗೂ ನೂಲಿ ಚಂದಯ್ಯನವರ ಸಮಾಜದ ಮುಖಂಡರು ಆಗಮಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 