ನೂಲಿ ಚಂದಯ್ಯನವರ ಜಯಂತಿ ಆಚರಣೆ
Nooli Chandayya's birth anniversary celebration
ನೂಲಿ ಚಂದಯ್ಯನವರ ಜಯಂತಿ ಆಚರಣೆ
ಗುರ್ಲಾಪೂರ 10: ರುದ್ರಯ್ಯಾ ಸ್ವಾಮಿಜಿಯವರ ಸಾನಿಧ್ಯದಲ್ಲಿ ಗ್ರಾಮದ ಭಜಂತ್ರಿಯವರ ಮನೆಯ ರಸ್ತೆಯಲ್ಲಿರುವ ನೂಲಿ ಚಂದಯ್ಯನವರ ಭಾಚಿತ್ರಕ್ಕೆ ವಿಷೇಶವಾಗಿ ಪೋಜೆ ಸಲ್ಲಿಸಿ 918ನೇ ಜಯಂತಿ ಆಚರಿಸಲಾಯಿತು. ಗ್ರಾಮದ ಯುವ ಧುರೀಣ ಅಶೋಕ ಗಾಣಿಗೇರ, ಲಕ್ಷ್ಮಣ ನೇಮಗೌಡರ, ಶಿವಾನಂದ ಭಜಂತ್ರಿ, ಸಂಜು ಭಜಂತ್ರಿ, ಬಾಬು ಭಜಂತ್ರಿ, ಮಹಾನಿಂಗ ಗಾಡಿವ್ಡರ, ಶಂಕರ ಭಜಂತ್ರಿ, ಬಸು ಭಜಂತ್ರಿ, ಪ್ರಕಾಶ ಗಾಡಿವಡ್ಡರ, ಮಾರುತಿ ಗಾಡಿವ್ಡರ, ಬಸವರಾಜ ಮಾದರ, ಮಹಾದೇವ ಭಜಂತ್ರಿ ಹಾಗೂ ನೂಲಿ ಚಂದಯ್ಯನವರ ಸಮಾಜದ ಮುಖಂಡರು ಆಗಮಿಸಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 