ಗದಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಂ ಎ ನಾಯ್ಕರ ನಾಮಪತ್ರ ಸಲ್ಲಿಕೆ
M.A. Nayak files nomination for the post of General Secretary in the Gadag District Bar Association
ಗದಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಂ ಎ ನಾಯ್ಕರ ನಾಮಪತ್ರ ಸಲ್ಲಿಕೆ
ಗದಗ 10: ದಿನಾಂಕ 26 ರಂದು ಜರುಗುವ ಗದಗ ಜಿಲ್ಲಾ ವಕೀಲರ ಸಂಘದ ಸನ್ 2025-27 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗಾಗಿ ಖ್ಯಾತ ಹಿರಿಯ ನ್ಯಾಯವಾದಿ ಮಹಾಂತೇಶ ಅಯ್ಯಪ್ಪ ನಾಯ್ಕರ (ಎಮ್ ಎ ನಾಯ್ಕರ ) ವಕೀಲರು ತಮ್ಮ ಅಪಾರ ಬೆಂಬಲಿಗರೊಂದಿಗೆ ಚುನಾವಣಾ ನಾಮಪತ್ರವನ್ನು ದಿನಾಂಕ 09 ರಂದು ಸಹಾಯಕ ಚುನಾವಣಾ ಅಧಿಕಾರಿಗಳಾದ ಎಮ್ ಎಸ್ ಹಾಳಕೇರಿ ಯವರಿಗೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಗದಗ ಜಿಲ್ಲಾ ವಕೀಲರ ಸಂಘದ ನ್ಯಾಯವಾದಿಗಳಾದ ಸುರೇಶ ಬಿಸನಳ್ಳಿ, ರಾಘವೇಂದ್ರ ಶಿಸ್ತೇಗಾರ,ಮಹೇಶ್ ಬೋಜೇದಾರ,ರಾಜೇಂದ್ರ ಕಣಕಿಕೊಪ್ಪ, ವಿನಾಯಕ ಕೌಜಗೇರಿ, ಪಿ ಬಿ ಗಾಳಿ, ಎಸ್ ಎಸ್ ಹೂಗಾರ ಮಜ್ಜಿಗುಡ್ಡ ವಕೀಲರು ಎಸ್ ಸಿ ಮಾಕಾಪೂರ, ಕೆ ಎಫ್ ದೊಡ್ಡಮನಿ, ಶ್ರೀಕಾಂತ್ ಮದ್ಲಿ, ಎಮ್ ಏನ್ ಅರವಟಗಿ, ವೆಂಕಟೇಶ್ ಕನ್ಯಾಳ ಸ್ವಾತಿ ಬಾತಾಖಾನಿ, ವಿದ್ಯಾ ಬೇವಿನಕಟ್ಟಿ, ದೀಪಾ ಹದ್ಲಿ, ಎಮ್ ಏನ್ ಗೋಡಿ, ಅನಿಲ ಶಿಂಗಟಾಲಕೇರಿ ಹಾಗೂ ಸಮಸ್ತ ವಕೀಲ ಭಾಂದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 