ಲಾಲಾ ಲಜಪತ್ ರಾಯ್ ಅವರ 160 ನೇ ಜನ್ಮ ದಿನಾಚರಣೆ
Lala Lajpat Rai's 160th birth anniversary
ಯಮಕನಮರಡಿ 28: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಲಾಲಾ ಲಜಪತರಾಯ್ ಜನ್ಮ ದಿನಾಚರಣೆ ಅಂಗವಾಗಿ ಅವರ ಬಾಲ್ಯ ಜೀವನ 28 ಜನವರಿ 1865 ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು ಪಂಜಾಬ್ ಕೇಸರಿ ಎಂದು ಜನಪ್ರಿಯ ರಾಗಿದ್ದರು.
ಲಾಲ್ ಬಾಲ್ ಪಾಲ್ ಬಾಲ ಗಂಗಾಧರ್ ತಿಲಕ್ ಬಿಪಿನ್ ಚಂದ್ರ ಪಾಲ್ ತ್ರಿಮೂರ್ತಿಗಳಲ್ಲಿ ಒಬ್ಬರಾದ ಇವರು ಉಗ್ರಗಾಮಿ ರಾಷ್ಟ್ರೀಯತೆ ಪ್ರತಿಪಾದಕ ಆರ್ಯ ಸಮಾಜದೊಂದಿಗೆ ಸ್ವದೇಶಿ ಚಳವಳಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಥಾಪನೆ 1928 ರಲ್ಲಿ ಸೈಮನ್ ಆಯೋಗದ ವಿರುದ್ಧ ಪ್ರತಿಭಟನೆಯಲ್ಲಿ ಪೊಲೀಸ್ ಲಾಟಿ ಏಟಿನಿಂದ ತೀವ್ರವಾಗಿ ಗಾಯಗೊಂಡರು ಅವರ ಜೀವನದ ಪ್ರಮುಖ ಅಂಶಗಳೆಂದರೆ ಪಂಜಾಬಿನ ಮೋಗ ಜಿಲ್ಲೆಯ ಧುಡಿಕೆ ಗ್ರಾಮದಲ್ಲಿ 28 ಜನವರಿ 1865 ರಲ್ಲಿ ಜನಿಸಿದರು ತಂದೆ ಮುನ್ಸಿ ರಾಧಾಕಿಶನ ಆಜಾದ್ ಉರ್ದು ಶಿಕ್ಷಕರಾಗಿದರು.
ಶಿಕ್ಷಣ ವೃತ್ತಿ ಲಾಹೋರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದರು ಸ್ವಾತಂತ್ರ್ಯ ಹೋರಾಟಗಾರ 1888ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಸೈಮನ್ ಆಯೋಗದ ವಿರೋಧ 1928 ರಲ್ಲಿ ಸೈಮನ್ ಆಯೋಗವು ಭಾರತಕ್ಕೆ ಭೇಟಿ ನೀಡಿದಾಗ ಅಕ್ಟೋಬರ್ 30 1928ರಂದು ಲಾಹೋರ್ ನಲ್ಲಿ ಬ್ರಿಟಿಷರ ಪೊಲೀಸ್ ಅಧಿಕಾರಿ ಯಿಂದ ತೀವ್ರವಾಗಿ ಗಾಯಗೊಂಡರು. ಅವರ ನಿಧನ ಪೊಲೀಸ್ ಲಾಟಿ ಏಟಿನಿಂದಾಗಿ ನವಂಬರ್ 17 1928ರಂದು ಹೃದಯ ಆಘಾತದಿಂದ ನಿಧನರಾದರು.
ಎಸ್ ಆರ್ ತಬರಿ ಕಾರ್ಯಕ್ರಮ ನಿರೂಪಿಸುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಬಿ ಬಿ ಕೊಡ್ಲಿ, ಪ್ರಾಚಾರ್ಯರು ಎಸ್ ಎ ರಾಮನಕಟ್ಟಿ ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 