ಕುಕನೂರ ಶ್ರೀಗಳ ಉತ್ತರ ಭಾರತ ಪ್ರವಾಸ

ಕುಕನೂರ ಶ್ರೀಗಳ ಉತ್ತರ ಭಾರತ ಪ್ರವಾಸ Kukanoor Sri's North India tour


ಕುಕನೂರ 22: ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠ ಪೂಜ್ಯ ಮಹಾದೇವ ಮಹಾಸ್ವಾಮಿಗಳವರು ಶ್ರೀಮಠದ 50 ಜನ ಭಕ್ತರೋಂದಿಗೆ ಉತ್ತರ ಭಾರತ ಮತ್ತು 9 ಜ್ಯೋತಿರ್ಲಿಂಗಳ ಧಾರ್ಮಿಕ ಪ್ರವಾಸವನ್ನ ಕೈಗೊಂಡಿದ್ದಾರೆ.  ಶ್ರೀಗಳ ಮಾರ್ಗದರ್ಶನದಲ್ಲಿ 15 ದಿನಗಳ ಕಾಲ ಈ ಪ್ರವಾಸ ನಡೆಯಲಿದೆ ವಿಶೇಷವಾಗಿ ಕಾಶಿ ಅಯೋದ್ಯ ರಾಮಮಂದಿರಲ್ಲಿ ಭಕ್ತರ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.