ಇಂದಿರಾ ಗಾಂಧಿ ವಸತಿ ಶಾಲೆ, ಹನಮಸಾಗರ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮ ಆಯೋಜನೆ
Indira Gandhi Residential School, Hanamsagar Children's Constitution Club Program organized
ಹನಮಸಾಗರ 22: ಇಂದಿರಾ ಗಾಂಧಿ ವಸತಿ ಶಾಲೆ, ಹನಮಸಾಗರ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮ ಆಯೋಜಿಸಲಾಗಿತ್ತು ಮಕ್ಕಳ ಸಂವಿಧಾನ ಕ್ಲಬ್ ಸಮಾಜ ಕಲ್ಯಾಣ ಇಲಾಖೆ ಇಂದ ಸಿಎಂಸಿಎ ಸಂಸ್ಥೆ ಬೆಂಗಳೂರು ಇವರು ಆಯೋಜಿಸಿದ ಎಲ್ಲಾ ಕರ್ನಾಟಕದ ಕ್ರೈಸ್ ಶಾಲೆಗಳು ಸಮಾಜ ವಿಜ್ಞಾನ ಶಿಕ್ಷಕರಿಗೆ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮದ ಯೋಜನೆಯಲ್ಲಿ ಕ್ರೈಸ್ ಶಾಲೆಯ ಮಕ್ಕಳಿಗೆ ಜೀವನ ಕೌಶಲ್ಯ ಚಟುವಟಿಕೆಗಳು ಹಾಗೂ ಸಂವಿಧಾನ ದಿನ ನಿತ್ಯ ಜೀವನದಲ್ಲಿ ಯಾವ ರೀತಿ ಮಹತ್ವ ಹೊಂದಿದೆ ಎಂಬುದರ ಬಗ್ಗೆ ತಿಳಿಸಲಾಯಿತು ಸುಪ್ರಿಯ ಸೀನಿಯರ್ ಸಿಎಂಸಿಎ ಪ್ರೋಗ್ರಾಮ್ ಆಫೀಸರ್ ಗುಂಜನ್ ಸಿನಿಯರ್ ಸಿಎಂಸಿಎ ಪ್ರೋಗ್ರಾಮ್ ಆಫೀಸರ್ ವಿಶಾಲ್ ಸಿ ಎಂ ಸಿ ಎ ಸಂಸ್ಥೆ ಬೆಂಗಳೂರು ಅನಂತ್ ದೋಸೆಜಾ ( ವಿಡಿಯೋ ನಿರ್ದೇಶಕರು)ತೇಜಸ್ವಿನಿ ,ಯಶ್ವಂತ್ (ಪುಣೆ ತಂಡ) ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಕಮಲಾಕ್ಷಿ ತೆಗ್ಗಿ (ಕಂಪ್ಲಿ )ಇವರ ಪಾಠ ಬೋಧನೆಯನ್ನು ವಿಡಿಯೋ ಶೂಟಿಂಗ್ ಮೂಲಕ ಚಿತ್ರಸಲಾಯಿತು ನಮ್ಮ ಸಂಸ್ಥೆಯ ಪ್ರಾಚಾರ್ಯರದ ಅನಿಲ್ ಸಂಗಮ್, ನಿಲಯ ಪಾಲಕರಾದ ಪ್ರಭಾಕರ್ ಮುದ್ಗಲ್, ಶಿಕ್ಷಕರಾದ ಈಶ್ವರ್ ಪತ್ತಾರ್ ಶರಣಪ್ಪ ಪಟ್ಟಣಶೆಟ್ಟಿ ಸುಧಾ ಗೌಡರ್ ಸತೀಶ್ ಅರಕೇರಿ ಅಂಜನಾದೇವಿ , ಬಸಪ್ಪ ಚೌಡಾಪುರ್, ಕವಿತಾ ಬೆನಕನವಾರಿ, ಮಹಾಂತೇಶ್ ಬೀಳಗಿ ಅಕ್ಷತಾ ಹುನ್ನಳ್ಳಿ, ಶಿವಲೀಲಾ ಮಹಾಮನಿ, ಮೈಲಾರಲಿಂಗಪ್ಪ ಕರಪಡಿ ಮತ್ತು ಮುತ್ತು ಅಗಸಿಮುಂದಿನ ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 