ಕೊಪ್ಪಳದ ಕೀರ್ತಿ ಸಿದ್ಧಾಂತಿಗೆ ಬಂಗಾರದ ಪದಕ
Gold Medal for Koppal's Kirti Siddhartha
ಕೊಪ್ಪಳ 15: ನಗರರದ ಕಿನ್ನಾಳ ರಸ್ತೆಯ ಪ್ರಗತಿ ನಗರದ ನಿವಾಸಿ ವಿಶ್ವನಾಥ ಸಿದ್ಧಾಂತೀಗೀತಾ ಸಿದ್ದಾಂತಿ ಅವರ ಪುತ್ರಿಕೀರ್ತಿ ಸಿದ್ಧಾಂತಿ ಜೈವಿಕ ತಂತ್ರಜ್ಙಾನದಇಂಜನಿಯರಿಂಗ್ ವಿಭಾಗದಲ್ಲಿ್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದಾಳೆ
ಹುಬ್ಬಳ್ಳಿಯ ಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದಬಿ.ವಿ.ಭೂಮರೆಡ್ಡಿಇಂಜನಿಯರಿಂಗ್ಕಾಲೇಜಿನಲ್ಲಿಕೀರ್ತಿ ಸಿದ್ಧಾಂತಿ ಕಳೆದ ನಾಲ್ಕು ವರ್ಷದಿಂದಜೈವಿಕತಂತ್ರಜ್ಞಾನ (ಃಠಜಛಿಟಿಠಠಥಿ) ವಿಭಾಗದಲ್ಲಿ ್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ಪಡೆದಿದ್ದಾಳೆ. ಕೀರ್ತಿ ಸಿದ್ಧಾಂತಿಅವರಿಗೆಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜರುಗಿದಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವದಲ್ಲಿ ಮ್ಯಾಗ್ನಾಇಂಟರನ್ಯಾಷನಲ್ ಸಿಇಒ ಸೀತಾರಾಮ ಸ್ವಾಮಿಕೊಟಗೇರಿ, ಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಡಾ.ಪ್ರಭಾಕರಕೋರೆ, ಪ್ರೊ ಅಶೋಕ ಶೆಟ್ಟರ್, ಡಾ.ಡಿ.ಬಿ.ಕೊಟ್ಟೂರುಶೆಟ್ಟರ್ಇನ್ನು ಅನೇಕ ಗಣ್ಯರ ಸಮ್ಮುಖದಲ್ಲಿಕೀರ್ತಿ ಸಿದ್ಧಾಂತಿ ಅವರಿಗೆ ಬಂಗಾರದ ಪದಕ ಪ್ರಧಾನ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 