ಕೊಪ್ಪಳದ ಕೀರ್ತಿ ಸಿದ್ಧಾಂತಿಗೆ ಬಂಗಾರದ ಪದಕ
Gold Medal for Koppal's Kirti Siddhartha
ಕೊಪ್ಪಳ 15: ನಗರರದ ಕಿನ್ನಾಳ ರಸ್ತೆಯ ಪ್ರಗತಿ ನಗರದ ನಿವಾಸಿ ವಿಶ್ವನಾಥ ಸಿದ್ಧಾಂತೀಗೀತಾ ಸಿದ್ದಾಂತಿ ಅವರ ಪುತ್ರಿಕೀರ್ತಿ ಸಿದ್ಧಾಂತಿ ಜೈವಿಕ ತಂತ್ರಜ್ಙಾನದಇಂಜನಿಯರಿಂಗ್ ವಿಭಾಗದಲ್ಲಿ್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದಾಳೆ
ಹುಬ್ಬಳ್ಳಿಯ ಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದಬಿ.ವಿ.ಭೂಮರೆಡ್ಡಿಇಂಜನಿಯರಿಂಗ್ಕಾಲೇಜಿನಲ್ಲಿಕೀರ್ತಿ ಸಿದ್ಧಾಂತಿ ಕಳೆದ ನಾಲ್ಕು ವರ್ಷದಿಂದಜೈವಿಕತಂತ್ರಜ್ಞಾನ (ಃಠಜಛಿಟಿಠಠಥಿ) ವಿಭಾಗದಲ್ಲಿ ್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ಪಡೆದಿದ್ದಾಳೆ. ಕೀರ್ತಿ ಸಿದ್ಧಾಂತಿಅವರಿಗೆಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜರುಗಿದಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವದಲ್ಲಿ ಮ್ಯಾಗ್ನಾಇಂಟರನ್ಯಾಷನಲ್ ಸಿಇಒ ಸೀತಾರಾಮ ಸ್ವಾಮಿಕೊಟಗೇರಿ, ಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಡಾ.ಪ್ರಭಾಕರಕೋರೆ, ಪ್ರೊ ಅಶೋಕ ಶೆಟ್ಟರ್, ಡಾ.ಡಿ.ಬಿ.ಕೊಟ್ಟೂರುಶೆಟ್ಟರ್ಇನ್ನು ಅನೇಕ ಗಣ್ಯರ ಸಮ್ಮುಖದಲ್ಲಿಕೀರ್ತಿ ಸಿದ್ಧಾಂತಿ ಅವರಿಗೆ ಬಂಗಾರದ ಪದಕ ಪ್ರಧಾನ ಮಾಡಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 