ಕೊಪ್ಪಳದ ಕೀರ್ತಿ ಸಿದ್ಧಾಂತಿಗೆ ಬಂಗಾರದ ಪದಕ

ಕೊಪ್ಪಳದ ಕೀರ್ತಿ ಸಿದ್ಧಾಂತಿಗೆ ಬಂಗಾರದ ಪದಕ Gold Medal for Koppal's Kirti Siddhartha


ಕೊಪ್ಪಳ 15: ನಗರರದ ಕಿನ್ನಾಳ ರಸ್ತೆಯ ಪ್ರಗತಿ ನಗರದ ನಿವಾಸಿ ವಿಶ್ವನಾಥ ಸಿದ್ಧಾಂತೀಗೀತಾ ಸಿದ್ದಾಂತಿ ಅವರ  ಪುತ್ರಿಕೀರ್ತಿ ಸಿದ್ಧಾಂತಿ ಜೈವಿಕ ತಂತ್ರಜ್ಙಾನದಇಂಜನಿಯರಿಂಗ್ ವಿಭಾಗದಲ್ಲಿ​‍್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದಾಳೆ  

ಹುಬ್ಬಳ್ಳಿಯ  ಕೆ.ಎಲ್‌.ಇತಾಂತ್ರಿಕ ವಿಶ್ವವಿದ್ಯಾಲಯದಬಿ.ವಿ.ಭೂಮರೆಡ್ಡಿಇಂಜನಿಯರಿಂಗ್‌ಕಾಲೇಜಿನಲ್ಲಿಕೀರ್ತಿ ಸಿದ್ಧಾಂತಿ ಕಳೆದ ನಾಲ್ಕು ವರ್ಷದಿಂದಜೈವಿಕತಂತ್ರಜ್ಞಾನ (ಃಠಜಛಿಟಿಠಠಥಿ) ವಿಭಾಗದಲ್ಲಿ ​‍್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ಪಡೆದಿದ್ದಾಳೆ. ಕೀರ್ತಿ ಸಿದ್ಧಾಂತಿಅವರಿಗೆಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜರುಗಿದಕೆ.ಎಲ್‌.ಇತಾಂತ್ರಿಕ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವದಲ್ಲಿ ಮ್ಯಾಗ್ನಾಇಂಟರನ್ಯಾಷನಲ್ ಸಿಇಒ ಸೀತಾರಾಮ ಸ್ವಾಮಿಕೊಟಗೇರಿ, ಕೆ.ಎಲ್‌.ಇತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಡಾ.ಪ್ರಭಾಕರಕೋರೆ, ಪ್ರೊ ಅಶೋಕ ಶೆಟ್ಟರ್, ಡಾ.ಡಿ.ಬಿ.ಕೊಟ್ಟೂರುಶೆಟ್ಟರ್‌ಇನ್ನು ಅನೇಕ ಗಣ್ಯರ ಸಮ್ಮುಖದಲ್ಲಿಕೀರ್ತಿ ಸಿದ್ಧಾಂತಿ ಅವರಿಗೆ ಬಂಗಾರದ ಪದಕ ಪ್ರಧಾನ ಮಾಡಿದರು.