ಬಜೆಟಿನಲಿ ರೈತರ ಹೆಣ್ಣುಮಕ್ಕಳಿಗೆ ನೆರವು

ಬಜೆಟಿನಲಿ ರೈತರ ಹೆಣ್ಣುಮಕ್ಕಳಿಗೆ ನೆರವು Budgetary assistance to farmers' daughters

ಲೋಕದರ್ಶನ ವರದಿ 

ತಾಂಬಾ 06 : 2026-27 ರ ರಾಜ್ಯ ಬಜೆಟಿನಲ್ಲಿ ಬಡವರ ರೈತರ ಹೆಣ್ಣುಮಕ್ಕಳ ಶೈಕ್ಷಣಿಕವಾಗಿ 56,478 ಸರಕಾರಿ ಉದ್ಯೋಗ ನೀಡಲು ಕ್ರಮ ಕೈ ಗೊಂಡಿದ್ದಾರೆ ರೈತರಿಗೆ ಹನಿ ಅಮೃತದಾರೆ ಕುರಿಗಾರರಿಗೆ ಫಲಧಾರೆ ಯೋಜನೆ ಹಣಕಾಸು ನೆರವು ಹೀಗೆ ಎಲ್ಲ ವರ್ಗದವರಿಗೆ ಇಂಥ ಜನಪರವಾದ ಬಜೆಟ್ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯ ಶ್ಲಾಘನಯವಾದದ್ದು ಹಾಗೂ ಪ್ರತಿ ಮತಕ್ಷೇತ್ರಕ್ಕೆ 30 ಕಿಲೋಮೀಟರ್ ರಸ್ತೆ ನಿರ್ಮಾಣ ಒಟ್ಟಾರೆ ವಿಜಯಪುರದ ಅಭಿವೃದ್ಧಿಗೆ ಇದು ಮಹತ್ವದ ಮತ್ತೊಂದು ಮೈಲುಗಲು ಎಂದು ಕೆಡಿಪಿ ನೂತನ ಸದಸ್ಯರಾದ ಸತೀಶ್‌ಕುಮಾರ್ ಅಡವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.