‘ಸಹಕಾರಿ ಸಂಘ ನಡೆಯಲು ನಾಗರಿಕರ ಸಹಕಾರ ಅವಶ್ಯ’
'Citizen cooperation is essential for a cooperative society to function'
ನೇಸರಗಿ 09: ರೈತರಿಗೆ, ನಾಗರಿಕರಿಗೆ ಸಹಕಾರಿ ಸಂಘದಿಂದ ಸಹಾಯ ಸಹಕಾರದ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ ಎಂದು ವಣ್ಣೂರ ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಹೇಳಿದರು.
ಸಮೀಪದ ವಣ್ಣೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಹಕಾರಿ ಸಂಘ ನಡೆಯಲು ನಾಗರಿಕರ ಸಹಕಾರ ಅವಶ್ಯವಾಗಿದೆ. ನಾಗರಿಕರ ಒತ್ತಾಯದಂತೆ ಪೆಟ್ರೋಲ್ ಪಂಪ, ಎಟಿಎಂ ನಿರ್ಮಾಣ ಕಾರ್ಯಕ್ಕೆ ಪ್ರಯತ್ನಿಸಲಾಗುವುದು ಎಂದರು.
ಉಪಾಧ್ಯಕ್ಷ ನಾಗಪ್ಪ ಬಸೆಟ್ಟಿ, ಬಾಬಾಸಾಹೇಬ ದೇಸಾಯಿ, ಸಣ್ಣಿಂಗಪ್ಪ ಅಡಿವೇರ, ನಿಂಗಪ್ಪ ಇಂಚಲ, ಬಾಳಪ್ಪ ಅಂಗಡಿ, ಸದೆಪ್ಪ ಖಿಲಾರಿ, ಮಹಾದೇವಿ ಹುಡೇದ, ಲಕ್ಷ್ಮವ್ವ ಪಾಟೀಲ, ಗಂಗಪ್ಪ ಆಡಿನವರ, ಚನ್ನಪ್ಪ ಮ್ಯಾಗೇರಿ, ಹಣಮಂತ ದೊಡ್ಡಣ್ಣವರ, ಬಸಲಿಂಗಪ್ಪ ಬಸೆಟ್ಟಿ, ನಾಗಪ್ಪ ಮುತ್ತೆನ್ನವರ, ಸಿದ್ದಪ್ಪ ಮಿಂಡೊಳ್ಳಿ ಮೊದಲಾದವರು ಇದ್ದರು.
ಕಾರ್ಯದರ್ಶಿ ರಮೇಶ ಹೊಸಮನಿ ವರದಿ ವಾಚಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 