ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
- ಜಯಲಕ್ಷ್ಮಿ ದೇಸಾಯಿ
1998ರ ನವೆಂಬರ್ 14ರಂದು ಅವರು ಮಕ್ಕಳ ಹೃದಯರೋಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಮಹಿಳೆಯೂ ಹೌದು, ಅವರು ಹಿಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಕ್ಲಿನಿಕಲ್ ಮತ್ತು ಪ್ರಿವೆಂಟೀವ್ ಕಾಡರ್ಿಯಾಲಾಜಿ' ಕ್ಷೇತ್ರದಲ್ಲಿನ ತಮ್ಮ ಅಪೂರ್ವ ಸಾಧನೆಗಾಗಿ 'ಜೀವಮಾನ ಶ್ರೇಷ್ಠ ಪ್ರಶಸ್ತಿ'ಯನ್ನು ಪಡೆದುಕೊಂಡಿದ್ದಾರೆ. ಮಕ್ಕಳ ಹೃದಯ ರೋಗ ವಿಷಯದಲ್ಲಿ ಡಾ. ಬಾಳೇಕುಂದ್ರಿಯವರು.
ತಜ್ಞರಷ್ಟೇ ಅಲ್ಲ; ಈ ಕ್ಷೇತ್ರಕ್ಕೆ ತಳಹದಿ ಹಾಕಿದವರೂ ಹೌದು.
ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಕನರ್ಾಟಕದ ಪ್ರಪ್ರಥಮ ಮಹಿಳಾ ಕಾಡರ್ಿಯಾಲಾಜಿಸ್ಟ್ (ಹೃದಯ ಶಾಸ್ತ್ರ ತಜ್ಞೆ) ಆಗಿದ್ದು, 1998ರ ನವೆಂಬರ್ 14ರಂದು ಅವರು ಮಕ್ಕಳ ಹೃದಯರೋಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಮಹಿಳೆಯೂ ಹೌದು, ಅವರು ಹಿಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ಕ್ಲಿನಿಕಲ್ ಮತ್ತು ಪ್ರಿವೆಂಟೀವ್ ಕಾಡರ್ಿಯಾಲಾಜಿ' ಕ್ಷೇತ್ರದಲ್ಲಿನ ತಮ್ಮ ಅಪೂರ್ವ ಸಾಧನೆಗಾಗಿ 'ಜೀವಮಾನ ಶ್ರೇಷ್ಠ ಪ್ರಶಸ್ತಿ'ಯನ್ನು ಪಡೆದುಕೊಂಡಿದ್ದಾರೆ. ಮಕ್ಕಳ ಹೃದಯ ರೋಗ ವಿಷಯದಲ್ಲಿ ಡಾ. ಬಾಳೇಕುಂದ್ರಿಯವರು ತಜ್ಞರಷ್ಟೇ ಅಲ್ಲ; ಈ ಕ್ಷೇತ್ರಕ್ಕೆ ತಳಹದಿ ಹಾಕಿದವರೂ ಹೌದು. ತಮ್ಮ ಅದ್ಭುತ ವೃತ್ತಿ ನೈಪುಣ್ಯತೆಗಾಗಿ ಅವರು 37ಚಿನ್ನದ ಪದಕಗಳನ್ನು ಪಡೆದಿದ್ದು. ತಮ್ಮ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 52 ಪ್ರಕಟನೆಗಳನ್ನು, 105 ಸಂಶೋಧನಾ ಪ್ರಬಂಧಗಳನ್ನು ನೀಡಿದ್ದಾರಲ್ಲದೆ ಸುಮಾರು 210ವೈಜ್ಞಾನಿಕ ಉಪನ್ಯಾಸಗಳನ್ನು ನೀಡಿದ್ದಾರೆ. ಚಿಕಾಗೋ ಮತ್ತು ಬೋಸ್ಟನ್ನಲ್ಲಿ ಅವರು 'ಕಅಖ' ನಲ್ಲಿ ಮಂಡಿಸಿದ 'ಟಥಿ ಟಿರಣಟಚಿಡಿಜ ಛಿಚಿಜ' ಪ್ರಬಂಧಕ್ಕಾಗಿ ಅತ್ಯುತ್ತಮ 'ಪ್ರಸ್ತುತಿ' ಪ್ರಶಸ್ತಿ ಪಡೆದುದಿದ್ದು. ಎಕೋಕಾಡರ್ಿಯಾಗ್ರಫಿ ವಿಶ್ವ ಸಮಾವೇಶದಲ್ಲಿ ಅಪೂರ್ವ, ವೈಜ್ಞಾನಿಕ ಪ್ರಸ್ತುತಿಗಾಗಿ ಪ್ರಥಮ ಬಹುಮಾನವನ್ನು ಗಳಿಸಿದ್ದಾರೆ.